‘ಲಾಕ್ಡೌನ್ನಿಂದಾಗಿ ಪುತ್ರನ ಪೇಯಿಟಿಂಗ್ ವೃತ್ತಿಗೂ ಕಂಟಕ ಎದುರಾಯಿತು. ಆದರೆ, ದೇರಳಕಟ್ಟೆ ಮತ್ತು ಮಂಗಳೂರಿನ ಉದ್ಯಮಿ ಇಬ್ಬರು ಮನೆಗೆ ಬೇಕಾದ ರೇಷನ್ ವ್ಯವಸ್ಥೆ ಕಲ್ಪಿಸಿದರು. ಮೊಬೈಲಿಗೆ ತುಮಕೂರಿನ ಶಿಕ್ಷಕ ದಂಪತಿ ರಿಚಾರ್ಚ್ ಮಾಡುತ್ತಿದ್ದಾರೆ. ಪತ್ನಿಗೆ ದುಗ್ಗಜ್ಜರಕಟ್ಟೆಯ ಆಯುರ್ವೇದ ವೈದ್ಯ ರಿಂದ ಔಷಧಿ ಮಾಡುತ್ತಿರುವೆ. ಅದಕ್ಕಾಗಿ ಕೆಲವೊಮ್ಮೆ ಹಣ ಹೊಂದಿಸಬೇಕು. ಪುತ್ರಿಯರ ವಿವಾಹ ಆದರೆ, ಭಾರ ಇಳಿದಂತಾಗುತ್ತದೆ’ ಎಂದು ಹೇಳಿದರು.