ರಾಜಸ್ವ ನಿರೀಕ್ಷಕರಾದ ರಮೇಶ್, ಜಯಪ್ರಕಾಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಕರಿಯಪ್ಪ, ಅಣ್ಣಪ್ಪ, ಚಂದ್ರಮ್ಮ, ಪಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನ, ಗ್ರಾ.ಪಂ. ಸದಸ್ಯ ಶ್ರೀನಾಥ್, ಗ್ರಾಮ ಲೆಕ್ಕಿಗರಾದ ಭರ್ಮಪ್ಪ, ದೊಡ್ಡೇಶ್, ಬಸವರಾಜ್ , ಕೆನರಾ ಬ್ಯಾಂಲ್ನ ಅಧಿಕಾರಿಗಳಾದ ರಾಮಣ್ಣ ಇತರರು ಉಪಸ್ಥಿತರಿದ್ದರು.