ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ: ಬನದ ಹುಣ್ಣಿಮೆಯ ಬೆಳಕಲ್ಲಿ ಬನಶಂಕರಿ ವೈಭವ

ಮೊದಲ ವರ್ಷದ ಬ್ರಹ್ಮ ರಥೋತ್ಸವದಲ್ಲಿ ಭಕ್ತರ ಹರ್ಷೋದ್ಗಾರ
Published : 4 ಜನವರಿ 2026, 4:24 IST
Last Updated : 4 ಜನವರಿ 2026, 4:24 IST
ಫಾಲೋ ಮಾಡಿ
Comments
ರಥೋತ್ಸವ ಅಂಗವಾಗಿ ವಿಶೇಷ ಅಲಂಕಾರದಲ್ಲಿ ಬನಶಂಕರಿ ದೇವಿ 
ರಥೋತ್ಸವ ಅಂಗವಾಗಿ ವಿಶೇಷ ಅಲಂಕಾರದಲ್ಲಿ ಬನಶಂಕರಿ ದೇವಿ 
ಬನಶಂಕರಿ ದೇವಿಯ ಪ್ರಥಮ ರಥೋತ್ಸವಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಓಂಕಾರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು 
ಬನಶಂಕರಿ ದೇವಿಯ ಪ್ರಥಮ ರಥೋತ್ಸವಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಓಂಕಾರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು 
ಶಾಮನೂರು ಕುಟಂಬ ಹಾಗೂ ದೇವಾಂಗ ಸಮುದಾಯದ ನಡುವೆ ಆಪ್ತ ಸಂಬಂಧವಿದೆ. ರಥೋತ್ಸವದ ಮೂಲಕ ಸಂಸ್ಕೃತಿ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸಬೇಕಿದೆ
ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಸದೆ
ಜಾತ್ಯತೀತರಾಗಿ ಅಪಾರ ಭಕ್ತರು ದೇವಿಯ ಜಾತ್ರೆಗೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಬನಶಂಕರಿ ಸಮುದಾಯದ ಭವನ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ
ಓಂಕಾರ ಶಿವಾಚಾರ್ಯ ಸ್ವಾಮೀಜಿ ಆವರಗೊಳ್ಳ ಪುರುವರ್ಗ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT