ಬಡಾವಣೆ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿ ಶೀಘ್ರವೇ ಕಾರ್ಯರೂಪಕ್ಕೆ ತರಲು ಸಭೆಯು ಒಪ್ಪಿಗೆ ಸೂಚಿಸಿತು.
ಒಟ್ಟು ₹1.3 ಕೋಟಿಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು. ಪಿ.ಬಿ. ರಸ್ತೆಯಲ್ಲಿ ಅಳವಡಿಸಲಾಗಿರುವ ವಿದ್ಯುದ್ದೀಪಗಳನ್ನು ಡಿಸಿಎಂ ಬಳಿಯಿಂದ ಬಾಡಾ ಕ್ರಾಸ್ವರೆಗೆ, ಬಾತಿ ಕೆರೆಯಿಂದ ಮೊದಲ ರೈಲ್ವೆ ಲೆವೆಲ್ ಕ್ರಾಸ್ವರೆಗೆ ವಿಸ್ತರಿಸಲು, ನಗರದ ವೃತ್ತಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು.