ದಾವಣಗೆರೆಯ ಕೆ.ಆರ್ ಮಾರುಕಟ್ಟೆ ಬಾಳೇಕಾಯಿ ಮಂಡಿ ಅಧ್ಯಕ್ಷ ಎಸ್.ಚಂದ್ರಶೇಖರ್
ಜಗದೀಶ್
ಕಳೆದ ವಾರ ಪ್ರತಿ ಕೆ.ಜಿ. ಏಲಕ್ಕಿ ಬಾಳೆಗೆ ₹ 60ರಿಂದ ₹ 70ರಷ್ಟಿದ್ದ ದರ ಇದ್ದಕ್ಕಿದ್ದಂತೆಯೇ ₹ 100 ದಾಟಿದೆ. ಅಡಿಕೆ ಬೆಳೆಯತ್ತ ವಾಲಿರುವ ಜಿಲ್ಲೆಯ ರೈತರು ಬಾಳೆ ಮತ್ತಿತರ ಬೆಳೆಯನ್ನು ನಿರ್ಲಕ್ಷಿಸಿದ್ದಾರೆ. ಉತ್ಪಾದನೆ ಕುಂಠಿತವಾಗಿದ್ದರಿಂದ ದರ ಹೆಚ್ಚಿದೆ
ಎಸ್.ಚಂದ್ರಶೇಖರ್ ಕೆ.ಆರ್. ಮಾರುಕಟ್ಟೆ ಬಾಳೆಕಾಯಿ ಮಂಡಿ ಅಧ್ಯಕ್ಷ
ಒಂದು ತಿಂಗಳಿನಿಂದ ಏಲಕ್ಕಿ ಬಾಳೆ ದರ ಏರುಮುಖದಲ್ಲಿದೆ. ಪ್ರತೀ ಟನ್ಗೆ ₹30000 ದಿಂದ ₹40000 ಇದ್ದ ಬಾಳೆಕಾಯಿ ದರ ಇದೀಗ ₹60000 ಆಗಿದೆ. ಖರೀದಿದಾರರು ತೋಟಕ್ಕೇ ಬಂದು ಖರೀದಿಸುತ್ತಾರೆ. ಹಣ್ಣಾದ ನಂತರ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇನ್ನಷ್ಟು ಹೆಚ್ಚುತ್ತದೆ