ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

‘ಕರುನಾಡ ಸವಿಯೂಟ’ ಸ್ಪರ್ಧೆ: ನಳಪಾಕ ಪ್ರಾವಿಣ್ಯಕ್ಕೆ ಸೋತ ಮನ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗ
Published : 7 ಸೆಪ್ಟೆಂಬರ್ 2025, 2:14 IST
Last Updated : 7 ಸೆಪ್ಟೆಂಬರ್ 2025, 2:14 IST
ಫಾಲೋ ಮಾಡಿ
Comments
ದಾವಣಗೆರೆಯಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಕರುನಾಡ ಸವಿಯೂಟ ಆವೃತ್ತಿ–4’ರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳ ಜೊತೆಗೆ ತೀರ್ಪುಗಾರರಾದ ಮುರುಳಿ–ಸುಚಿತ್ರಾ
ದಾವಣಗೆರೆಯಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಕರುನಾಡ ಸವಿಯೂಟ ಆವೃತ್ತಿ–4’ರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳ ಜೊತೆಗೆ ತೀರ್ಪುಗಾರರಾದ ಮುರುಳಿ–ಸುಚಿತ್ರಾ
ಕರುನಾಡ ಸವಿಯೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು
ಕರುನಾಡ ಸವಿಯೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು
ಅಡುಗೆ ರಾಕೆಟ್‌ ವಿಜ್ಞಾನವಲ್ಲ. ಕೊಂಚ ಪ್ರೀತಿ ಆಸಕ್ತಿ ಇದ್ದರೆ ಸಾಕು. ತಯಾರಿಸುವ ಪ್ರತಿ ಖಾದ್ಯವೂ ರುಚಿ ಪಡೆಯುತ್ತದೆ. ಉಪ್ಪು ಹುಳಿ ಖಾರ ಸಮತೋಲನದಲ್ಲಿ ಇರಬೇಕು.
– ಮುರುಳಿ–ಸುಚಿತ್ರಾ, ತೀರ್ಪುಗಾರರು
ಸವಿಯೂಟದಲ್ಲಿ ಸ್ಪರ್ಧಿಗಳ ಖಾದ್ಯ ಸವಿಯುತ್ತಿರುವ ಮುರುಳಿ ಹಾಗೂ ಸುಚಿತ್ರಾ
ಸವಿಯೂಟದಲ್ಲಿ ಸ್ಪರ್ಧಿಗಳ ಖಾದ್ಯ ಸವಿಯುತ್ತಿರುವ ಮುರುಳಿ ಹಾಗೂ ಸುಚಿತ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT