ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂಕು ಮಧ್ಯೆ ಮರಡಿ, ಕಂದಗಲ್ಲು ಭಾಗದಲ್ಲಿ ಟೋಲ್ ಕೇಂದ್ರ ನಿರ್ಮಿಸಿದರೆ ಅನುಕೂಲವಾಗುತ್ತದೆ. ಆಸ್ಪತ್ರೆ, ಬ್ಯಾಂಕ್ ಮತ್ತಿತರ ತುರ್ತು ಸಂದರ್ಭದಲ್ಲಿ ಪದೇ ಪದೇ ಶುಲ್ಕ ತೆರಬೇಕಾಗುತ್ತದೆಎಂದು ರಾಮಗೊಂಡನಹಳ್ಳಿ ರಾಜಶೇಖರ್, ಲೋಹಿತ್, ಮಹೇಂದ್ರ, ಅಣಬೇರು ಶಿವಮೂರ್ತಿ, ಅತ್ತಿಗೆರೆ ದೇವರಾಜ್, ಮಳಲಕೆರೆ ಸದಾನಂದ ಹೇಳಿದರು.