ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸುನೀತಾ, ಸಮಗಾರ ಸಮಾಜದ ಅಧ್ಯಕ್ಷ ಪಕ್ಕೀರಪ್ಪ ಬೆಟಗೇರಿ ಮಾತನಾಡಿದರು. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮಾರ್ಕಂಡೇಯ ದೊಡ್ಮನಿ, ಕಾರ್ಯದರ್ಶಿ ವಿವೇಕ್ ಬೆಂಡಿಗೆರೆ, ಜಿಲ್ಲಾ ಖಜಾಂಚಿ ಬಿ. ಶಿವಾಜಿ ತೇರದಾಳ್ ಮುಖಂಡರಾದ ರವಿ ಗಾಮನಗಟ್ಟಿ, ಜಗದೀಶ್ ಎಸ್.ಮಾನೆ, ಹುಬ್ಬಳ್ಳಿಯ ಬಸವರಾಜ್ ತೇರದಾಳ ಇದ್ದರು.