ದಾವಣಗೆರೆ: ‘ಪಂಚಾಯಿತಿ ಮಾಡೋದು, ಹಫ್ತಾ ವಸೂಲಿ ಮಾಡಿ ಜನರನ್ನು ಹೆದರಿಸುವುದು ಬಿಡಿ, ರಿಯಲ್ ಎಸ್ಟೇಟ್ ದಂಧೆಯಲ್ಲಿ ಜಮೀನು ಸ್ವಾಧೀನ ಸಂಬಂಧ ಜನರಿಗೆ ತೊಂದರೆ ಕೊಡಬೇಡಿ. ಅಪರಾಧ ಚಟುವಟಿಕೆ ಮುಂದುವರಿಸಿದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ರೌಡಿ ಶೀಟರ್ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು.