ಅಥಣಿ ಗಜ್ಜಿನಮಠ ಶಿವಬಸವ ಸ್ವಾಮೀಜಿ, ಗುರುಮಠಕಲ್ ಶಾಂತವೀರ ಸ್ವಾಮೀಜಿ, ಚನ್ನಗಿರಿ ಜಯಬಸವಚಂದ್ರ ಸ್ವಾಮೀಜಿ, ರಾಣೆಬೆನ್ನೂರು ಗುರುಬಸವ ಸ್ವಾಮೀಜಿ, ಹಾವೇರಿ ಬಸವಶಾಂತಲಿಂಗ ಸ್ವಾಮೀಜಿ, ದಾಬಸ್ಪೇಟೆ ಬಸವ ರಮಾನಂದ ಸ್ವಾಮೀಜಿ, ಬ್ಯಾಡಗಿ, ಆಳುವಳ್ಳಿ, ಚಳ್ಳಕೆರೆ, ಕುಂಬಾರಪೀಠ ಗುಬ್ಬಿ ಅಮ್ಮ ಹೀಗೆ ಅನೇಕ ಪೀಠಗಳ ಸ್ವಾಮೀಜಿ, ಅಮ್ಮನವರು ಇದ್ದರು. ಓಂಕಾರಪ್ಪ ಸ್ವಾಗತಿಸಿದರು. ಶಿಕ್ಷಕ ಫಾರೂಕುಲ್ಲಾ ಕಾರ್ಯಕ್ರಮ ನಿರೂಪಿಸಿದರು.