ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ನ ಹತ್ತನೇ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿ ಬಾಲ್ಕಿಯ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದೇವರು ಸ್ವಾಮೀಜಿ ಆಯ್ಕೆಯಾಗಿದ್ದಾರೆ.
ಸಮ್ಮೇಳನವು ಬೆಂಗಳೂರು ಗ್ರಾಮಾಂತರ ಆನೇಕಲ್ ತಾಲ್ಲೂಕಿನ ವನಕಲ್ಲ ಮಲ್ಲೇಶ್ವರ ಮಠದಲ್ಲಿ ಮಾಚ್೯ 11ರಂದು ರಂದು ಜರುಗಲಿದೆ. ಸಾನ್ನಿಧ್ಯವನ್ನು ಡಾ. ಬಸವ ರಮಾನಂದ ವಹಿಸಲಿದ್ದಾರೆ ಎಂದು ಪರಿಷತ್ನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.