ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಣಿಜ್ಯ ಸುದ್ದಿ

ADVERTISEMENT

ಕ್ಯಾಂಪಾ ಶ್ಯೂರ್: ಅಮಿತಾಭ್ ರಾಯಭಾರಿ

campa sure hire amitabh- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್‌ಎಂಸಿಜಿ ಅಂಗಸಂಸ್ಥೆಯಾದ ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್ (ಆರ್‌ಸಿಪಿಎಲ್) ತನ್ನ ಕುಡಿಯುವ ನೀರಿನ ಬ್ರ್ಯಾಂಡ್ ಆಗಿರುವ ‘ಕ್ಯಾಂಪಾ ಶ್ಯೂರ್‌’ನ ರಾಯಭಾರಿಯಾಗಿ ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್
Last Updated 8 ಜನವರಿ 2026, 20:58 IST
ಕ್ಯಾಂಪಾ ಶ್ಯೂರ್: ಅಮಿತಾಭ್ ರಾಯಭಾರಿ

ಮೊಬೈಲ್‌ ಕರೆ ಶುಲ್ಕ ಶೇ15ರಷ್ಟು ಹೆಚ್ಚಿಸುವ ಸಾಧ್ಯತೆ: ಮಾರುಕಟ್ಟೆ ತಜ್ಞರ ಅಂದಾಜು

Telecom Charges: ದೇಶದ ದೂರಸಂಪರ್ಕ ಕಂಪನಿಗಳು ಜೂನ್‌ನಲ್ಲಿ ಮೊಬೈಲ್‌ ಸೇವಾ ಶುಲ್ಕವನ್ನು ಶೇಕಡ 15ರಷ್ಟು ಹೆಚ್ಚಿಸಬಹುದೆಂದು ಜೆಫರೀಸ್ ಸಂಸ್ಥೆ ವರದಿ ಅಂದಾಜಿಸಿದೆ. ಇಂಟರ್ನೆಟ್ ಬಳಕೆ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರ ಸಂಖ್ಯೆಯೂ ಇದರಲ್ಲಿ ಪಾತ್ರವಹಿಸಲಿದೆ.
Last Updated 8 ಜನವರಿ 2026, 16:42 IST
ಮೊಬೈಲ್‌ ಕರೆ ಶುಲ್ಕ ಶೇ15ರಷ್ಟು ಹೆಚ್ಚಿಸುವ ಸಾಧ್ಯತೆ: ಮಾರುಕಟ್ಟೆ ತಜ್ಞರ ಅಂದಾಜು

ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ

Fleet Expansion: ಖಾಸಗೀಕರಣದ ನಂತರ ಏರ್‌ ಇಂಡಿಯಾ ಸಂಸ್ಥೆಗೆ ಮೊದಲ ಬಾರಿಗೆ ಕಸ್ಟಮ್‌ ಮೇಡ್‌ ಬೋಯಿಂಗ್‌ 787–9 ಡ್ರೀಮ್‌ಲೈನರ್‌ ವಿಮಾನ ಲಭ್ಯವಾಯಿತೆಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ, ಇದು ಸಿಯಾಟಲ್‌ನಲ್ಲಿ ಹಸ್ತಾಂತರಗೊಂಡಿದೆ.
Last Updated 8 ಜನವರಿ 2026, 16:17 IST
ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಶೀಘ್ರ ಪ್ರಧಾನಿ ಚಾಲನೆ

Road Accident Scheme: ರಸ್ತೆ ಅಪಘಾತದ ಗಾಯಾಳುಗಳಿಗೆ ₹1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲಿ ರಾಷ್ಟ್ರದಾದ್ಯಂತ ಚಾಲನೆ ನೀಡಲಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 8 ಜನವರಿ 2026, 16:01 IST
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಶೀಘ್ರ ಪ್ರಧಾನಿ ಚಾಲನೆ

Silver Rate: ಬೆಳ್ಳಿ ಬೆಲೆ ₹12,500 ಇಳಿಕೆ

Gold and Silver Price Drop: ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಲ್ಲಿ ₹12,500 ಇಳಿಕೆಯಾಗಿದ್ದು ₹2,43,500ಕ್ಕೆ ತಲುಪಿದೆ. ಚಿನ್ನದ ಬೆಲೆಯೂ ₹900ರಷ್ಟು ಇಳಿಕೆಯಾಗಿದ್ದು ₹1,40,500ಕ್ಕೆ ತಲುಪಿದೆ ಎಂದು ವರ್ತಕರು ತಿಳಿಸಿದ್ದಾರೆ.
Last Updated 8 ಜನವರಿ 2026, 14:07 IST
Silver Rate: ಬೆಳ್ಳಿ ಬೆಲೆ ₹12,500 ಇಳಿಕೆ

ಪಿನಾಕ ರಾಕೆಟ್ ಉಡಾವಣಾ ವ್ಯವಸ್ಥೆ ಮೇಲ್ದರ್ಜೆಗೆ: ಸೇನೆಯಿಂದ ಕಾರ್ಯಾದೇಶ

ಸ್ವದೇಶಿ ಪಿನಾಕ ರಾಕೆಟ್ ವ್ಯವಸ್ಥೆಯ ಮೇಲ್ದರ್ಜೆಗೇರಿಸುವ ಕಾರ್ಯಾದೇಶವನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಭಾರತೀಯ ಸೇನೆಯ ಇಎಂಇ ಕೋರ್‌ನಿಂದ ಪಡೆದುಕೊಂಡಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.
Last Updated 8 ಜನವರಿ 2026, 14:05 IST
ಪಿನಾಕ ರಾಕೆಟ್ ಉಡಾವಣಾ ವ್ಯವಸ್ಥೆ ಮೇಲ್ದರ್ಜೆಗೆ: ಸೇನೆಯಿಂದ ಕಾರ್ಯಾದೇಶ

ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ

Vedanta Founder Son: ಅಮೆರಿಕದಲ್ಲಿ ನಡೆದ ಸ್ಕೀಯಿಂಗ್ ಅವಘಡದಲ್ಲಿ ಗಾಯಗೊಂಡಿದ್ದ ವೇದಾಂತ ಕಂಪನಿಯ ಸಂಸ್ಥಾಪಕ, ಉದ್ಯಮಿ ಅನಿಲ್ ಅಗರವಾಲ್ ಅವರ ಹಿರಿಯ ಮಗ ಅಗ್ನಿವೇಶ್ ಅಗರವಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 49 ವರ್ಷವಾಗಿತ್ತು.
Last Updated 8 ಜನವರಿ 2026, 4:29 IST
ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ
ADVERTISEMENT

ಆರೋಗ್ಯ ವಿಮೆ: ಕ್ಲೇಮ್ ತಿರಸ್ಕಾರಗೊಳ್ಳದಿರಲು ಮಾಡಬೇಕಿರುವುದೇನು?

Insurance Claim Rejection: 2023–24ರಲ್ಲಿ ₹15,100 ಕೋಟಿ ಮೌಲ್ಯದ ಆರೋಗ್ಯ ವಿಮೆ ಕ್ಲೇಮ್‌ಗಳು ತಿರಸ್ಕೃತಗೊಂಡಿದ್ದು, ಕ್ಲೇಮ್ ತಿರಸ್ಕಾರವಾಗದಂತೆ ನೋಡಿಕೊಳ್ಳಲು ಪಾಲಿಸಿಯ ನಿಯಮಗಳನ್ನು ಗಮನದಿಂದ ಓದುದು ಅತ್ಯವಶ್ಯಕ.
Last Updated 8 ಜನವರಿ 2026, 1:30 IST
ಆರೋಗ್ಯ ವಿಮೆ: ಕ್ಲೇಮ್ ತಿರಸ್ಕಾರಗೊಳ್ಳದಿರಲು ಮಾಡಬೇಕಿರುವುದೇನು?

ಆನ್‌ಲೈನ್‌ ಹೂಡಿಕೆ ವೇದಿಕೆ: ಬಿಲಿಯನ್‌ಬ್ರೈನ್ಸ್ ಗರಾಜ್ ವೆಂಚರ್ಸ್‌ (ಗ್ರೋವ್‌)

Online Investment Platform: ಬಿಲಿಯನ್‌ಬ್ರೈನ್ಸ್ ಗ್ರೋವ್‌ ಷೇರು ಮೌಲ್ಯ ₹185 ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದ್ದು, ಶೂನ್ಯ ಕಮಿಷನ್ ಆ್ಯಪ್ ಮೂಲಕ ಆರಂಭವಾದ ಈ ವೇದಿಕೆ ಶೇ 30 ಲಾಭ ನೀಡಲಿದೆ ಎಂದು ಅಂದಾಜಿಸಲಾಗಿದೆ.
Last Updated 7 ಜನವರಿ 2026, 23:30 IST
ಆನ್‌ಲೈನ್‌ ಹೂಡಿಕೆ ವೇದಿಕೆ: ಬಿಲಿಯನ್‌ಬ್ರೈನ್ಸ್ ಗರಾಜ್ ವೆಂಚರ್ಸ್‌ (ಗ್ರೋವ್‌)

ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಫ್ತು ಹೆಚ್ಚಳದ ಅಗತ್ಯವಿದೆ ಎಂದ ಗಡ್ಕರಿ

Export Growth Needed: ನಿತಿನ್ ಗಡ್ಕರಿ ಹೇಳಿದರು ಭಾರತ ಮೂರನೇ ಅತಿದೊಡ್ಡ ಆರ್ಥಿಕತೆ ಆಗಬೇಕಾದರೆ ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚಿಸಲು ಜೈವಿಕ ಡಾಂಬರು ಸೇರಿದಂತೆ ಕೃಷಿ ಆಧಾರಿತ ತಂತ್ರಜ್ಞಾನ ಅನ್ವಯಿಸಿ ಮುಂದುವರೆಯಬೇಕು.
Last Updated 7 ಜನವರಿ 2026, 16:31 IST
ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಫ್ತು ಹೆಚ್ಚಳದ ಅಗತ್ಯವಿದೆ ಎಂದ ಗಡ್ಕರಿ
ADVERTISEMENT
ADVERTISEMENT
ADVERTISEMENT