ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

11 ದಿನ ನಡೆಯುವ ಅದ್ದೂರಿ ಗಣೇಶೊತ್ಸವ, ಬೀದಿ–ಬೀದಿಗಳಲ್ಲಿ ಪೆಂಡಾಲ್‌ ನಿರ್ಮಾಣ
Published : 25 ಆಗಸ್ಟ್ 2025, 6:03 IST
Last Updated : 25 ಆಗಸ್ಟ್ 2025, 6:03 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಹೊಸ ಮೇದಾರ ಒಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗಣೇಶ ಪೆಂಡಾಲ್‌
ಹುಬ್ಬಳ್ಳಿಯ ಹೊಸ ಮೇದಾರ ಒಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗಣೇಶ ಪೆಂಡಾಲ್‌
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ನಿರ್ಮಿಸಿರುವ ಪೆಂಡಾಲ್‌ನಲ್ಲಿಯೇ 25 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ನಿರ್ಮಿಸಿರುವ ಪೆಂಡಾಲ್‌ನಲ್ಲಿಯೇ 25 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ಕಲಾವಿದ ಗಣೇಶಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ಕಲಾವಿದ ಗಣೇಶಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಹಳೇ ಹುಬ್ಬಳ್ಳಿಯ ಅರವಿಂದನಗರದ ಭೈರನಾಥ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶನ ನೀಡಿದ ಕಲಾವಿದ ಮಚಂದ್ರನಾಥ ಹಣಗಿ
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹಳೇ ಹುಬ್ಬಳ್ಳಿಯ ಅರವಿಂದನಗರದ ಭೈರನಾಥ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶನ ನೀಡಿದ ಕಲಾವಿದ ಮಚಂದ್ರನಾಥ ಹಣಗಿ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಲು ಸಿದ್ಧತೆ ನಡೆದಿದೆ. ಬಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸೂಚಿಸಲಾಗಿದೆ.
–ದಿವ್ಯಪ್ರಭು ಜಿಲ್ಲಾಧಿಕಾರಿ
ಗಣೇಶ ಬಾವಿಗಳನ್ನು ಶುಚಿಗೊಳಿಸಿ ಮೆರವಣಿಗೆ ಸಾಗುವ ರಸ್ತೆಯ ಗುಂಡಿಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ
–ರುದ್ರೇಶ ಘಾಳಿ ಆಯುಕ್ತ ಮಹಾನಗರ ಪಾಲಿಕೆ
ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಜಿಲ್ಲಾಡಳಿ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸಹಕಾರ ಇದೆ.
–ಮರೇಶ ಹಿಪ್ಪರಗಿ ಕಾರ್ಯದರ್ಶಿ ಸಾರ್ವಜನಿಕ ಶ್ರೀ ಗಜಾನನ ಸಮಿತಿಗಳ ಮಹಾಮಂಡಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT