ಹುಬ್ಬಳ್ಳಿಯ ಹೊಸ ಮೇದಾರ ಒಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗಣೇಶ ಪೆಂಡಾಲ್
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ನಿರ್ಮಿಸಿರುವ ಪೆಂಡಾಲ್ನಲ್ಲಿಯೇ 25 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ
ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ಕಲಾವಿದ ಗಣೇಶಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಹಳೇ ಹುಬ್ಬಳ್ಳಿಯ ಅರವಿಂದನಗರದ ಭೈರನಾಥ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶನ ನೀಡಿದ ಕಲಾವಿದ ಮಚಂದ್ರನಾಥ ಹಣಗಿ
–ಪ್ರಜಾವಾಣಿ ಚಿತ್ರ: ಗುರು ಹಬೀಬ

ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಲು ಸಿದ್ಧತೆ ನಡೆದಿದೆ. ಬಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸೂಚಿಸಲಾಗಿದೆ.
–ದಿವ್ಯಪ್ರಭು ಜಿಲ್ಲಾಧಿಕಾರಿ
ಗಣೇಶ ಬಾವಿಗಳನ್ನು ಶುಚಿಗೊಳಿಸಿ ಮೆರವಣಿಗೆ ಸಾಗುವ ರಸ್ತೆಯ ಗುಂಡಿಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ
–ರುದ್ರೇಶ ಘಾಳಿ ಆಯುಕ್ತ ಮಹಾನಗರ ಪಾಲಿಕೆ
ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಜಿಲ್ಲಾಡಳಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಹಕಾರ ಇದೆ.
–ಮರೇಶ ಹಿಪ್ಪರಗಿ ಕಾರ್ಯದರ್ಶಿ ಸಾರ್ವಜನಿಕ ಶ್ರೀ ಗಜಾನನ ಸಮಿತಿಗಳ ಮಹಾಮಂಡಳ