ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಅತಿವೃಷ್ಟಿ: ಹೆಸರು, ಉದ್ದು ಇಳುವರಿ ಕುಂಠಿತ

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 12ರಷ್ಟು ಹೆಚ್ಚು ಸುರಿದ ಮಳೆ
Published : 4 ಸೆಪ್ಟೆಂಬರ್ 2025, 4:59 IST
Last Updated : 4 ಸೆಪ್ಟೆಂಬರ್ 2025, 4:59 IST
ಫಾಲೋ ಮಾಡಿ
Comments
ಹುಬ್ಬಳ್ಳಿಯು ಗದಗ ರಸ್ತೆಯ ಜಮೀನಿನಲ್ಲಿ ಸಂಗ್ರವಾಗಿದ್ದ ಮಳೆ ನೀರಿನಲ್ಲಿ ಹೆಸರು ಬೆಳೆ 
ಹುಬ್ಬಳ್ಳಿಯು ಗದಗ ರಸ್ತೆಯ ಜಮೀನಿನಲ್ಲಿ ಸಂಗ್ರವಾಗಿದ್ದ ಮಳೆ ನೀರಿನಲ್ಲಿ ಹೆಸರು ಬೆಳೆ 
 ತೇವಾಂಶದಿಂದಾಗಿ ಹಾಳಾಗಿರುವ ಹೆಸರು 
 ತೇವಾಂಶದಿಂದಾಗಿ ಹಾಳಾಗಿರುವ ಹೆಸರು 
ಮೈಲಾರಪ್ಪ ಬಿ.ಗಂಗೋಜಿ
ಮೈಲಾರಪ್ಪ ಬಿ.ಗಂಗೋಜಿ
ರವಿಪಾಟೀಲ
ರವಿಪಾಟೀಲ
ಜೋಳ ಮೆಕ್ಕೆಜೋಳ ತೊಗರಿ ಹುರುಳಿ ಅಲಸಂದಿ ಶೇಂಗಾ ಬೆಳೆಗಳಿಗೆ ಮಳೆಯಿಂದ ಹಾನಿಯಾಗಿಲ್ಲ. ಆದರೆ ಆಗಸ್ಟ್‌ನಲ್ಲಿ ಕಟಾವಿಗೆ ಬಂದ ಹೆಸರು ಉದ್ದು ಬೆಳೆಗೆ ಮಾತ್ರ ಹಾನಿಯಾಗಿದೆ
ಮಂಜುನಾಥ ಅಂತರವಳ್ಳಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಧಾರವಾಡ
ಜಿಲ್ಲೆಯಲ್ಲಿ ವಾಡಿಕೆಯಂತೆ 400 ಮಿಮೀ. ಮಳೆ ಬದಲು 449 ಮಿಮೀ. ಮಳೆಯಾಗಿದೆ. ಶೇ 12ರಷ್ಟು ಹೆಚ್ಚು ಮಳೆಯಾಗಿದೆ. ಹೆಸರು ಉದ್ದು ಸೇರಿ ಕೆಲ ಬೆಳೆಗಳಿಗೆ ಹಾನಿಯಾಗಿದೆ.
ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ. ಧಾರವಾಡ
35 ಎಕರೆಯಲ್ಲಿ ಬಿತ್ತನೆ ಮಾಡಿದ್ದೆ ಹೆಸರು 200 ಕ್ವಿಂಟಲ್‌ನಷ್ಟು ಇಳುವರಿ ಬರಬೇಕಿತ್ತು. 45 ಕ್ವಿಂಟಲ್‌ ಮಾತ್ರ ಬಂದಿದೆ. ₹1ಲಕ್ಷವೂ ವಾಪಸ್ ಬರಲ್ಲ. ತುಂಬಾ ಬೇಸರವಾಗಿದೆ
ಮೈಲಾರಪ್ಪ ಬಿ.ಗಂಗೋಜಿ ರೈತ ಕೋಳಿವಾಡ ಗ್ರಾಮ ಹುಬ್ಬಳ್ಳಿ ತಾಲ್ಲೂಕು
ಜಿಲ್ಲೆಯಲ್ಲಿ ಜೂನ್‌ 1ರಿಂದ ಸೆ.2ರ ತನಕ ಸುರಿದ ಮಳೆಯ ವಿವರ (ಮಿಮೀ.)
ತಾಲ್ಲೂಕುವಾರು;ವಾಡಿಕೆ;ಸುರಿದ ಮಳೆ;ವ್ಯತ್ಯಾಸ (ಶೇ) ಧಾರವಾಡ;380.9;420.3;10ಹುಬ್ಬಳ್ಳಿ; 383.6;399.0;4ಕಲಘಟಗಿ; 571.5;520.8;–9ಕುಂದಗೋಳ;285.0;410.4;44ನವಲಗುಂದ;236.4;471.6;99ಹುಬ್ಬಳ್ಳಿ ನಗರ;335.0;378.9;13ಅಳ್ನಾವರ;907.5;673.1;–26ಅಣ್ಣಿಗೇರಿ;264.1;397.1;50ಒಟ್ಟು;400;449;12

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT