ಅಂಕಿ–ಅಂಶ 43 21–22ನೇ ಸಾಲಿನಲ್ಲಿ ಸಾವಯವ ಕೃಷಿ ಪ್ರಮಾಣಪತ್ರ ಪಡೆದ ರೈತರು 21 22–23 ನೇ ಸಾಲಿನಲ್ಲಿ ಪ್ರಮಾಣಪತ್ರ ಪಡೆದ ರೈತರು
ಮಣ್ಣಿನ ಗುಣಮಟ್ಟ ಕಾಪಾಡಲು ಸಾವಯವ ಕೃಷಿ ಸಹಕಾರಿಯಾಗಿದೆ. ದರ ಮತ್ತು ಇಳುವರಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಈ ಪದ್ಧತಿಗೆ ಒತ್ತು ನೀಡುತ್ತಿದ್ದೇನೆಮೈಲಾರಪ್ಪ ಗುಡ್ಡಪ್ಪನವರ ರೈತ ಕುರುಬಗಟ್ಟಿ (ಉಪ್ಪಿನಬೆಟಗೇರಿ)
ಸಾವಯವ ವಿಧಾನದಲ್ಲಿ ಮೆಣಸಿನಕಾಯಿ ಶೇಂಗಾ ಬೆಳೆದಿದ್ದೇನೆ. ಕೃಷಿಗೆ ಬೇಕಾದ ಸಾವಯವ ಅಂಶಗಳನ್ನು ಮನೆಯಲ್ಲೇ ತಯಾರಿಸುತ್ತೇನೆಬಸವರಾಜ ಗಾಣಿಗೇರ ರೈತ ಹಿರೇಹರಕುಣಿ (ಕುಂದಗೋಳ)
ಸರ್ಕಾರದಿಂದ ಅಗತ್ಯ ನೆರವು ಸಿಕ್ಕರೆ ಅನುಕೂಲವಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಲು ಸೆಗಣಿ ಗೊಬ್ಬರ ಆಕಳು ಗಂಜಲು ಬಳಸುತ್ತಿರುವೆಷಣ್ಮುಖ ಅಂಗಡಿ ರೈತ ತರ್ಲಘಟ್ಟ (ಕುಂದಗೋಳ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.