ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ನಿರೀಕ್ಷಿತ ಯಶ ಕಾಣದ ‘ಮತ್ಸ್ಯ ಸಂಪದ’

Published : 23 ಆಗಸ್ಟ್ 2025, 4:06 IST
Last Updated : 23 ಆಗಸ್ಟ್ 2025, 4:06 IST
ಫಾಲೋ ಮಾಡಿ
Comments
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಧಾರವಾಡ ತಾಲ್ಲೂಕಿನ ದೇವಗಿರಿ ಗ್ರಾಮದ ಫಲಾನುಭನಿಯೊಬ್ಬರು ಸಹಾಯಧನದಲ್ಲಿ ಮಧ್ಯಮ ಗಾತ್ರದ ಆರ್‌ಎಎಸ್‌ (Recirculated aquaculture system) ಘಟಕ ಸ್ಥಾಪಿಸಿಕೊಂಡಿದ್ದಾರೆ
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಧಾರವಾಡ ತಾಲ್ಲೂಕಿನ ದೇವಗಿರಿ ಗ್ರಾಮದ ಫಲಾನುಭನಿಯೊಬ್ಬರು ಸಹಾಯಧನದಲ್ಲಿ ಮಧ್ಯಮ ಗಾತ್ರದ ಆರ್‌ಎಎಸ್‌ (Recirculated aquaculture system) ಘಟಕ ಸ್ಥಾಪಿಸಿಕೊಂಡಿದ್ದಾರೆ
ಪಿಎಂಎಂಎಸ್‌ವೈ ಯೋಜನೆಯು ಜಿಲ್ಲೆಯಲ್ಲಿ ಶೇ 100ರಷ್ಟು ಸಾಧಿಸಬೇಕಿತ್ತು. ಶೇ 50ಕ್ಕೂ ಕಡಿಮೆ ಪ್ರಗತಿಯಾಗಿದೆ. ಸೂಕ್ತ ಮಾರ್ಗದರ್ಶನ ನೀಡಲು ಸಿಬ್ಬಂದಿ ಕೊರತೆಯಿದೆ.
ಶ್ರೀಪಾದ ಕುಲಕರ್ಣಿ ಉಪನಿರ್ದೇಶಕ ಧಾರವಾಡ ಮೀನುಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT