ಬಿ.ಅರವಿಂದ, ಯಶವಂತ(ಪತ್ರಿಕಾ ರಂಗ), ಸಂದೀಪ ಬೂದಿಹಾಳ, ಸಂತೋಷ ಕೃಷ್ಣಾಪುರ, ಪರಶುರಾಮ ಸತ್ತಿಗೇರಿ, (ಶಿಕ್ಷಣ), ಮಂಜು ಬಳ್ಳಾರಿ, ಮಲ್ಲಪ್ಪ ಪೂಜಾರ, ಸಿದ್ಧಾರೂಢ ಹೂಗಾರ, ಮಲ್ಲಪ್ಪ ಪೂಜಾರಿ(ಕ್ರೀಡೆ), ವಿನೋದ ಮುಕ್ತಿಯಾರ, ನಾಗರಾಜ ಕೇಚಣ್ಣವರ, ಮುತ್ತಪ್ಪ ವೈ.ಲಮಾಣಿ, ಅಶೋಕ ಬಿ.ಎಸ್.ಪಿ(ಪೊಲೀಸ್), ಮಹಾದೇವ ಭಗವತಿ(ಸಾರಿಗೆ), ಈರಣ್ಣ ಶಿಂತ್ರಿ (ಧಾರ್ಮಿಕ), ಯಲ್ಲಪ್ಪ(ಕಲೆ), ಎಚ್.ಸಿ.ಬೇವೂರ(ಆಡಳಿತ), ಡಾ.ಬಿರಾದಾರ(ಆರೋಗ್ಯ), ಅಮ್ಮಿನಬಾವಿ ಅವರಿಗೆ ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.