ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನರೇಗಲ್: ಉಚಿತ ಶಿಕ್ಷಣದಲ್ಲಿ ಅರಳಿದ ಪ್ರತಿಭೆ

ಪಿಯು ವಿಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತನ ಮಗಳು
ಚಂದ್ರು ಎಂ. ರಾಥೋಡ್‌
Published : 16 ಏಪ್ರಿಲ್ 2024, 6:01 IST
Last Updated : 16 ಏಪ್ರಿಲ್ 2024, 6:01 IST
ಫಾಲೋ ಮಾಡಿ
Comments
ಬಡ ವಿದ್ಯಾರ್ಥಿಗಳ ಬಾಳಿಗೆ ಅಕ್ಷರದ ಬೆಳಕು ನೀಡುವುದು ನಮ್ಮ ಗುರುಗಳ ಆಸೆ. ಅವರ ಹೆಸರಿನಲ್ಲಿ ಆರಂಭಿಸಿದ ಶಿಷ್ಯವೇತನ ಸದ್ಬಳಕೆ ಆಗಿರುವುದು ಖುಷಿ ನೀಡಿದೆ.
ಮುಪ್ಪಿನ ಬಸವಲಿಂಗ ಸ್ವಾಮೀಜಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು
ಕಾಲೇಜಿನವರು ಒದಗಿಸಿದ ಉಚಿತ ಶಿಕ್ಷಣ ಹಾಗೂ ಗುರುಗಳ ಮಾರ್ಗದರ್ಶನ ಉತ್ತಮ ಅಂಕಗಳಿಸಲು ಸಾಧ್ಯವಾಯಿತು. ಮುಂದೆ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಕನಸು ಇದೆ.
ಪುಷ್ಪಾ ಅಂಗಡಿ, ವಿದ್ಯಾರ್ಥಿನಿ
ಪುಷ್ಪಾ ಅಂಗಡಿ
ಪುಷ್ಪಾ ಅಂಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT