ಶುಕ್ರವಾರ, 13 ಮಾರ್ಚ್ 2026
×
ADVERTISEMENT

ನರಗುಂದ | ಈಡೇರದ ಮಹದಾಯಿ: ರೈತರ ಬೇಸರ

Published : 21 ಜುಲೈ 2025, 4:56 IST
Last Updated : 21 ಜುಲೈ 2025, 4:56 IST
ADVERTISEMENT
ಫಾಲೋ ಮಾಡಿ
Comments
ರೈತ ಬಂಡಾಯ ನಡೆದು 45 ವರ್ಷವಾಯಿತು. ರೈತ ವೀರಗಲ್ಲು ಇನ್ನೂ ಖಾಸಗಿ ಶಜಾಗೆಯಲ್ಲಿದ್ದು ಸ್ಮಾರಕ ನಿರ್ಮಾಣವಂತು ಕನಸಾಗಿ ಉಳಿದಿದೆ. ರೈತರ ಪ್ರಮುಖ ಬೇಡಿಕೆ ಕಳಸಾಬಂಡೂರಿ ಮಹದಾಯಿ ಯೋಜನೆ ಅನುಷ್ಠಾನ ಗೊಳ್ಳದಿರುವುದು ಬೇಸರ ತರಿಸಿದೆ
ವಿಜಯ ಕುಲಕರ್ಣಿ ಸಂಸ್ದಾಪಕ ಅಧ್ಯಕ್ಷ ಕಳಸಾಬಂಡೂರಿ ಹೋರಾಟ ಸಮಿತಿ ನರಗುಂದ
ರೈತ ಸ್ಮಾರಕ ನಿರ್ಮಾಣ ಬಹುದಿನದ ಕನಸು ನನಸಾಗುತ್ತಿದ್ದು ನಿರ್ಮಾಣಕ್ಕೆ ಸಚಿವ ಎಚ್. ಕೆ.ಪಾಟೀಲ ಭೂಮಿಪೂಜೆ ನೆರವೇರಿಸುವರು. ಹಾಲಿ ಹಾಗೂ ಮಾಜಿ ಶಾಸಕರು ರೈತ ಸಂಘಟನೆ ಸದಸ್ಯರು ಭಾಗವಹಿಸುವರು
ಶಂಕರ ಅಂಬಲಿ ಅಧ್ಯಕ್ಷರು ಕರ್ನಾಟಕ ರೈತ ಸೇನೆ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT