ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರು ಖಾಲಿ ಕೊಡ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು
ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಚಿವ ಎಚ್.ಕೆ.ಪಾಟೀಲ ಅವರು ಈಗಲಾದರೂ ಗಂಭೀರ ಕ್ರಮವಹಿಸಬೇಕು. ಇಲ್ಲವಾದರೆ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯಲಿವೆ.
ಎಸ್.ವಿ.ಸಂಕನೂರ, ವಿಧಾನ ಪರಿಷತ್ ಸದಸ್ಯ
ಹುಲಕೋಟಿ ಕುರ್ತಕೋಟಿ ಬಿಂಕದಕಟ್ಟಿಯಲ್ಲಿ ಪ್ರತಿದಿನ ನೀರು ಬರುತ್ತದೆ. ಆದರೆ ಅವಳಿ ನಗರದಲ್ಲಿ ನೀರಿಲ್ಲ. ಸಚಿವ ಎಚ್.ಕೆ.ಪಾಟೀಲ ಮಲತಾಯಿ ಧೋರಣೆ ಅನುಸರಿಸುವುದರ ಜತೆಗೆ ಗದುಗಿಗೆ ನೀರು ಕೊಡಲು ವಿಫಲರಾಗಿದ್ದಾರೆ.