ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಹುಲಕೋಟಿಗೆ ಪ್ರತಿದಿನ ನೀರು, ಇಲ್ಲಿಗ್ಯಾಕಿಲ್ಲ: ಬಿಜೆಪಿ ಕಿಡಿ

Published : 23 ಜುಲೈ 2025, 2:49 IST
Last Updated : 23 ಜುಲೈ 2025, 2:49 IST
ಫಾಲೋ ಮಾಡಿ
Comments
ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರು ಖಾಲಿ ಕೊಡ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು

ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರು ಖಾಲಿ ಕೊಡ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು 

ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಚಿವ ಎಚ್‌.ಕೆ.ಪಾಟೀಲ ಅವರು ಈಗಲಾದರೂ ಗಂಭೀರ ಕ್ರಮವಹಿಸಬೇಕು. ಇಲ್ಲವಾದರೆ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯಲಿವೆ.
ಎಸ್‌.ವಿ.ಸಂಕನೂರ, ವಿಧಾನ ಪರಿಷತ್‌ ಸದಸ್ಯ
ಹುಲಕೋಟಿ ಕುರ್ತಕೋಟಿ ಬಿಂಕದಕಟ್ಟಿಯಲ್ಲಿ ಪ್ರತಿದಿನ ನೀರು ಬರುತ್ತದೆ. ಆದರೆ ಅವಳಿ ನಗರದಲ್ಲಿ ನೀರಿಲ್ಲ. ಸಚಿವ ಎಚ್‌.ಕೆ.ಪಾಟೀಲ ಮಲತಾಯಿ ಧೋರಣೆ ಅನುಸರಿಸುವುದರ ಜತೆಗೆ ಗದುಗಿಗೆ ನೀರು ಕೊಡಲು ವಿಫಲರಾಗಿದ್ದಾರೆ.
–ವಿಜಯಲಕ್ಷ್ಮಿ ಮಾನ್ವಿ, ಬಿಜೆಪಿ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT