ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಗದಗ | ಗ್ಯಾರಂಟಿ: ಸೌಲಭ್ಯ ವಿತರಣೆಯ ವಿಳಂಬ ಸಲ್ಲ- ಸಚಿವ ಎಚ್‌.ಕೆ,ಪಾಟೀಲ

Published : 29 ಅಕ್ಟೋಬರ್ 2025, 4:49 IST
Last Updated : 29 ಅಕ್ಟೋಬರ್ 2025, 4:49 IST
ಫಾಲೋ ಮಾಡಿ
Comments
ಪ್ರಸ್ತುತ ಪಂಚ ಗ್ಯಾರಂಟಿ ಯೋಜನೆಗಳ ಗುರಿ ಶೇ 99.5ರಷ್ಟು ಗುರಿ ತಲುಪಿದ್ದು, ಜಿಲ್ಲೆಯು ಶೇ 100ರಷ್ಟು ಗುರಿ ಸಾಧಿಸಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು
ಬಿ.ಬಿ.ಅಸೂಟಿ, ಗದಗ ಜಿಲ್ಲಾ ಮಟ್ಟದ ಪಂಚಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ
ಅರ್ಹ ಕುಟುಂಬಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಮಾಸಿಕ ₹5 ಸಾವಿರ ದೊರೆಯುತ್ತಿದ್ದು, ವರ್ಷಕ್ಕೆ ₹60 ಸಾವಿರ ದೊರೆಯುತ್ತಿದೆ. ಬಡಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ
ಎಚ್‌.ಕೆ.ಪಾಟೀಲ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT