ಭಾನುವಾರ, 16 ನವೆಂಬರ್ 2025
×
ADVERTISEMENT
ADVERTISEMENT

ಗದಗ | 'ಕನೇರಿ ಶ್ರೀಗಳ ನಿರ್ಬಂಧ ತೆರವುಗೊಳಿಸಿ'

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ; ವಿವಿಧ ಮಠಾಧೀಶರು, ಭಕ್ತರಿಂದ ಆಗ್ರಹ
Published : 16 ನವೆಂಬರ್ 2025, 2:30 IST
Last Updated : 16 ನವೆಂಬರ್ 2025, 2:30 IST
ಫಾಲೋ ಮಾಡಿ
Comments
ಕನೇರಿ ಶ್ರೀಗಳು ನಡೆಸುತ್ತಿರುವ ಧರ್ಮದ ಕಾರ್ಯ ಸ್ವಾವಲಂಬಿ ಕಾರ್ಯ ನೋಡಿದರೆ ರಾಜ್ಯ ಸರ್ಕಾರಕ್ಕೂ ತನ್ನ ನಿರ್ಧಾರ ತಪ್ಪು ಎನಿಸಬಹುದು. ಹಾಗಾಗಿ ಕೂಡಲೇ ಅವರ ಮೇಲೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು
ಸಿ.ಸಿ.ಪಾಟೀಲ ಶಾಸಕ
ಹಿಂದೆ ಭಾರತವನ್ನು ಆಳಿದ ಮೊಘಲರು ಡಚ್ಚರು ಬ್ರಿಟಿಷರು ಹಿಂದೂ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕೇವಲ ಒಂದು ಕಾಂಗ್ರೆಸ್ ಸರ್ಕಾರ ಏನು ಮಾಡಲು ಸಾಧ್ಯ?
ಪ್ರಶಾಂತ ಮಹಾರಾಜರು ಧರ್ಮಗುರು
ADVERTISEMENT
ADVERTISEMENT
ADVERTISEMENT