ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹಾಸನ: ಚುರುಕಾದ ಶುಂಠಿ ಬಿತ್ತನೆ ಕಾರ್ಯ

ಹೊಗೆಸೊಪ್ಪು ನಾಟಿಗೆ ಬೇಕಿದೆ ಇನ್ನೊಂದು ಮಳೆ
ಗಂಗೇಶ್‌ ಬಿ.ಪಿ.
Published : 21 ಏಪ್ರಿಲ್ 2025, 7:38 IST
Last Updated : 21 ಏಪ್ರಿಲ್ 2025, 7:38 IST
ಫಾಲೋ ಮಾಡಿ
Comments
ಶುಂಠಿ ಬಿತ್ತನೆ ಮಾಡಿ ಹುಲ್ಲು ಮುಚ್ಚುತ್ತಿರುವುದು
ಶುಂಠಿ ಬಿತ್ತನೆ ಮಾಡಿ ಹುಲ್ಲು ಮುಚ್ಚುತ್ತಿರುವುದು
ಕಳೆದ ವರ್ಷ ಬೆಳೆಗಾರರು ಕಡಿಮೆ ದರ್ಜೆಯ ಹೊಗೆಸೊಪ್ಪು ಹೆಚ್ಚು ಉತ್ಪಾದಿಸಿ ಕಡಿಮೆ ಆದಾಯ ಗಳಿಸಬೇಕಾಯಿತು. ಈ ವರ್ಷ ಉತ್ತಮ ಮಳೆ ಸೂಚನೆಗಳಿದ್ದು ಸಿದ್ಧತೆ ಮಾಡಿಕೊಂಡಿದ್ದಾರೆ.
–ಈರೇಗೌಡ ನಿಲುವಾಗಿಲು ಹೊಗೆಸೊಪ್ಪು ಬೆಳೆಗಾರ
ಶುಂಠಿ ದಿಢೀರ್ ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಗೆ ಸಿಕ್ಕಿಲ್ಲ. ಕೂಲಿಕಾರರ ವೆಚ್ಚ ದುಬಾರಿಯಾಯಿತು. ಈ ವರ್ಷವಾದರೂ ಉತ್ತಮ ಬೆಲೆ ನಿರೀಕ್ಷೆಯಲ್ಲಿ ಬೆಳೆ ಮಾಡಿದ್ದೇವೆ.
–ಸತೀಶ್ ಕಾರ್ಗಲ್ ಶುಂಠಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT