ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಹಾಸನ | ತಾಂತ್ರಿಕತೆ ಬೆಳೆದಂತೆ ಎಐ ಅಗತ್ಯ ಹೆಚ್ಚಳ: ಆರ್.ಟಿ. ದ್ಯಾವೇಗೌಡ

ಉಪನ್ಯಾಸಕರು, ತರಬೇತುದಾರರ ಕಾರ್ಯಾಗಾರದಲ್ಲಿ ಆರ್.ಟಿ. ದ್ಯಾವೇಗೌಡ ಅಭಿಮತ
Published : 11 ನವೆಂಬರ್ 2025, 1:44 IST
Last Updated : 11 ನವೆಂಬರ್ 2025, 1:44 IST
ಫಾಲೋ ಮಾಡಿ
Comments
ನ.15 ರವರೆಗೆ ನಡೆಯಲಿರುವ ತರಬೇತಿ ಕಾರ್ಯಾಗಾರ | ರಾಜ್ಯ, ಹೊರ ರಾಜ್ಯಗಳ 200ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ | ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ
ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್‌ನ ಮೂಲಭೂತ ಅಂಶ ಪ್ರಯೋಜನ ನಾವು ಬಳಸುವ ವಿಧಾನ ತಿಳಿಯಬೇಕಾಗಿದೆ. ಜನರೇಟಿವ್ ಎಐನ ಅರಿವು ನಮಗಿರಬೇಕು
ಪುಷ್ಪಲತಾ ದೇವೇಂದ್ರ ಇನ್ಫೊಸಿಸ್‌ ಮೈಸೂರಿನ ಹಿರಿಯ ವ್ಯವಸ್ಥಾಪಕಿ
ಕೃತಕ ಬುದ್ಧಿಮತ್ತೆಯ ಅರಿವು ಮತ್ತು ಪರಿಣಾಮಕಾರಿ ಪ್ರಾಯೋಗಿಕ ವಿಧಾನ ಅನುಸರಿಸಲು ನುರಿತ ತಾಂತ್ರಿಕ ಸಂಶೋಧಕರಿಂದ ಇಂಥ ತರಬೇತಿ ಅಗತ್ಯವಿದೆ
ಡಾ. ಅಮರೇಂದ್ರ ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT