ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ಹಾಸನಾಂಬ ದರ್ಶನ | ಶಿಸ್ತು ಬದ್ಧ ವ್ಯವಸ್ಥೆ; ಕಾವಲು ನಿಂತ ಸಚಿವ ಕೃಷ್ಣ ಬೈರೇಗೌಡ

ಮಳೆಯ ನಡುವೆಯೂ ಪರಿಸ್ಥಿತಿ ಅವಲೋಕಿಸಿದ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ
Published : 11 ಅಕ್ಟೋಬರ್ 2025, 4:39 IST
Last Updated : 11 ಅಕ್ಟೋಬರ್ 2025, 4:39 IST
ಫಾಲೋ ಮಾಡಿ
Comments
ಹಾಸನಾಂಬ ದೇಗುಲದಲ್ಲಿ ಸರದಿ ಸಾಲಿನ ನಿರ್ವಹಣೆ ಮಾಡಿದ ಸಚಿವ ಕೃಷ್ಣ ಬೈರೇಗೌಡ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಎಸ್ಪಿ ಮೊಹಮ್ಮದ್ ಸುಜೀತಾ ಸಂಸದ ಶ್ರೇಯಸ್ ಪಟೇಲ್‌ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌.
ಹಾಸನಾಂಬ ದೇಗುಲದಲ್ಲಿ ಸರದಿ ಸಾಲಿನ ನಿರ್ವಹಣೆ ಮಾಡಿದ ಸಚಿವ ಕೃಷ್ಣ ಬೈರೇಗೌಡ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಎಸ್ಪಿ ಮೊಹಮ್ಮದ್ ಸುಜೀತಾ ಸಂಸದ ಶ್ರೇಯಸ್ ಪಟೇಲ್‌ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌.
ಹಾಸನಾಂಬ ದೇಗುಲದಲ್ಲಿ ಮಾಡಿರುವ ಪುಷ್ಪಾಲಂಕಾರ.
ಹಾಸನಾಂಬ ದೇಗುಲದಲ್ಲಿ ಮಾಡಿರುವ ಪುಷ್ಪಾಲಂಕಾರ.
ಹಾಸನಾಂಬ ದರ್ಶನಕ್ಕೆ ಬಂದ ಹಿರಿಯ ಮಹಿಳೆಯೊಬ್ಬರನ್ನು ಗಾಲಿ ಕುರ್ಚಿಯಲ್ಲಿ ಕರೆದೊಯ್ಯಲಾಯಿತು.
ಹಾಸನಾಂಬ ದರ್ಶನಕ್ಕೆ ಬಂದ ಹಿರಿಯ ಮಹಿಳೆಯೊಬ್ಬರನ್ನು ಗಾಲಿ ಕುರ್ಚಿಯಲ್ಲಿ ಕರೆದೊಯ್ಯಲಾಯಿತು.
ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ.
ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ.
ಪೊಲೀಸ್ ಪಡೆಯ ಶ್ವಾನ ದುರ್ಗ
ಪೊಲೀಸ್ ಪಡೆಯ ಶ್ವಾನ ದುರ್ಗ
ಪ್ರವಾಸಿ ಮಂದಿರದಿಂದ ಗಣ್ಯರನ್ನು ಕರೆತರಲು ಆಡಳಿತದಿಂದ ನಿಯೋಜಿಸಿರುವ 10 ಆಸನಗಳ ವಿಶೇಷ ವಾಹನ
ಪ್ರವಾಸಿ ಮಂದಿರದಿಂದ ಗಣ್ಯರನ್ನು ಕರೆತರಲು ಆಡಳಿತದಿಂದ ನಿಯೋಜಿಸಿರುವ 10 ಆಸನಗಳ ವಿಶೇಷ ವಾಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT