ಶುಕ್ರವಾರ, 2 ಜನವರಿ 2026
×
ADVERTISEMENT
ADVERTISEMENT

ಹತ್ತೂರು, ಯಸಳೂರು ಹೋಬಳಿಯಲ್ಲಿಹೆಚ್ಚಿದ ಕಾಡಾನೆ ದಾಳಿ: ಹೈರಾಣಾದ ಜನ

ನಿತ್ಯವೂ ಜನವಸತಿ ಪ್ರದೇಶ, ಕೃಷಿ ಗದ್ದೆಗಳಿಗೆ ಲಗ್ಗೆ: ಅಪಾಯದಲ್ಲಿ ಮಲೆನಾಡಿನ ಜನರು
ಆರ್.ಜಗದೀಶ್ ಹೊರಟ್ಟಿ
Published : 2 ಜನವರಿ 2026, 7:24 IST
Last Updated : 2 ಜನವರಿ 2026, 7:24 IST
ಫಾಲೋ ಮಾಡಿ
Comments
ಮಲೆನಾಡು ಭಾಗವಾದ ಹೆತ್ತೂರು ಯಸಳೂರು ಹೋಬಳಿಯಲ್ಲಿ ಕಾಡಾನೆ ದಾಳಿಗೆ ಅಡಿಕೆ ಭತ್ತ ಕಾಫಿ ಬೆಳೆ ಹಾನಿಯಾಗಿರುವುದು 
ಮಲೆನಾಡು ಭಾಗವಾದ ಹೆತ್ತೂರು ಯಸಳೂರು ಹೋಬಳಿಯಲ್ಲಿ ಕಾಡಾನೆ ದಾಳಿಗೆ ಅಡಿಕೆ ಭತ್ತ ಕಾಫಿ ಬೆಳೆ ಹಾನಿಯಾಗಿರುವುದು 
ದರ್ಶನ ಮರ್ಜನಹಳ್ಳಿ
ದರ್ಶನ ಮರ್ಜನಹಳ್ಳಿ
ಸಿಮೆಂಟ್ ಮಂಜು
ಸಿಮೆಂಟ್ ಮಂಜು
ಕೆ.ಬಿ. ಗಂಗಾಧರ್
ಕೆ.ಬಿ. ಗಂಗಾಧರ್
ಹಗಲು ರಾತ್ರಿ ಅರಣ್ಯಾಧಿಕಾರಿಗಳು ಕಾಡಾನೆಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಸಮಸ್ಯೆ ಬಗೆಹರಿಯುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ.
ಕೆ.ಬಿ. ಗಂಗಾಧರ್ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ
ಕಾಡಾನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರದ ಮಾರ್ಗೋಪಾಯಗಳ ಬಗ್ಗೆ ಚಿಂತನೆ ಮಾಡಿ ವೈಜ್ಞಾನಿಕವಾಗಿ ಜಾರಿಗೊಳಿಸಬೇಕು ಎಂದು ಸದನದಲ್ಲಿ ಗಮನ ಸೆಳೆದಿದ್ದೇನೆ
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT