ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್ ಎಂ ಪಟೇಲ್, ಮುಖಂಡರಾದ ಬಿ.ಪಿ. ಮಂಜೆಗೌಡ, ಹೆರಗುವಾಸು, ಕೃಷ್ಣಮೂರ್ತಿ, ಥಾಮಸ್, ಕಾರ್ಯಕರ್ತ ನಿಂಗೇಗೌಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಜೆ.ಎಂ. ರಾಮಚಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾಚಂದನ್, ಮುಖಂಡ ಮುನಿಸ್ವಾಮಿ, ಇತರರು ಇದ್ದರು.