ಕಪ್ಪು ಎಲೆಚುಕ್ಕಿ ಕೊಳೆ ರೋಗ ತಗುಲಿದ ಕಾಳುಮೆಣಸು ಗಿಡ ಸಂಪೂರ್ಣ ಕರಗಿರುವುದು.
ರೈತರಿಗೆ ರೋಗ ನಿಯಂತ್ರಿಸುವ ಕುರಿತು ಮಾಹಿತಿಯನ್ನು ತೋಟಗಾರಿಕಾ ಇಲಾಖೆಯ ಆಧಿಕಾರಿಗಳು ಕೊಡಲೇ ಬೆಳೆಗಾರರಿಗೆ ನೀಡಬೇಕಾಗಿದೆ. ಅಳಿದುಳಿರುವ ಬೆಳೆ ಉಳಿಸಿಕೊಳಲು ಸಹಾಯವಾಗುತ್ತದೆ.
ಎಚ್.ಇ. ನಾಗಭೂಷಣ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ವಿಪರೀತ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಕಾಣುಮೆಣಸಿಗೆ ರೋಗ ಬಾಧೆ ಹೆಚ್ಚಾಗುತ್ತಿದೆ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಿದರೂ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸರ್ಕಾರ ಪರಿಹಾರ ಘೋಷಿಸಬೇಕು.
ಎಚ್.ಜಿ ಮೋಹನ್ ಕುಮಾರ್ ಕೃಷಿಕ ಸಮಾಜದ ತಾಲ್ಲೂಕು ಘಟಕದ ಸದಸ್ಯ