ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಹೆತ್ತೂರು | ಮಳೆಗೆ ನಲುಗಿದ ಕಾಳುಮೆಣಸು: ದಿಕ್ಕೆಟ್ಟ ಬೆಳೆಗಾರರು

ಆರ್.ಜಗದೀಶ ಹೊರಟ್ಟಿ
Published : 22 ಆಗಸ್ಟ್ 2025, 2:00 IST
Last Updated : 22 ಆಗಸ್ಟ್ 2025, 2:00 IST
ಫಾಲೋ ಮಾಡಿ
Comments
ಕಪ್ಪು ಎಲೆಚುಕ್ಕಿ ಕೊಳೆ ರೋಗ ತಗುಲಿದ ಕಾಳುಮೆಣಸು ಗಿಡ ಸಂಪೂರ್ಣ ಕರಗಿರುವುದು.
ಕಪ್ಪು ಎಲೆಚುಕ್ಕಿ ಕೊಳೆ ರೋಗ ತಗುಲಿದ ಕಾಳುಮೆಣಸು ಗಿಡ ಸಂಪೂರ್ಣ ಕರಗಿರುವುದು.
ರೈತರಿಗೆ ರೋಗ ನಿಯಂತ್ರಿಸುವ ಕುರಿತು ಮಾಹಿತಿಯನ್ನು ತೋಟಗಾರಿಕಾ ಇಲಾಖೆಯ ಆಧಿಕಾರಿಗಳು ಕೊಡಲೇ ಬೆಳೆಗಾರರಿಗೆ ನೀಡಬೇಕಾಗಿದೆ. ಅಳಿದುಳಿರುವ ಬೆಳೆ ಉಳಿಸಿಕೊಳಲು ಸಹಾಯವಾಗುತ್ತದೆ.
ಎಚ್.ಇ. ನಾಗಭೂಷಣ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ವಿಪರೀತ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಕಾಣುಮೆಣಸಿಗೆ ರೋಗ ಬಾಧೆ ಹೆಚ್ಚಾಗುತ್ತಿದೆ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಿದರೂ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸರ್ಕಾರ ಪರಿಹಾರ ಘೋಷಿಸಬೇಕು.
ಎಚ್.ಜಿ ಮೋಹನ್ ಕುಮಾರ್ ಕೃಷಿಕ ಸಮಾಜದ ತಾಲ್ಲೂಕು ಘಟಕದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT