ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಟದಿಂದ ಹುಟ್ಟೂರ ಕೆರೆ ತುಂಬಿಸಿದ್ದ ಭೈರಪ್ಪ: ಗ್ರಾಮಸ್ಥರ ಕನಸು ಈಡೇರಿಸಿದ ಭಗೀರಥ

Published : 24 ಸೆಪ್ಟೆಂಬರ್ 2025, 12:43 IST
Last Updated : 24 ಸೆಪ್ಟೆಂಬರ್ 2025, 12:43 IST
ಫಾಲೋ ಮಾಡಿ
Comments
ಸಂತೇಶಿವರದ ಕೆರೆ

ಸಂತೇಶಿವರದ ಕೆರೆ

ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ.ಭೈರಪ್ಪನವರ ಮನವಿಯಂತೆ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ₹25 ಕೋಟಿ ಅನುದಾನ ನೀಡಲಾಗಿತ್ತು.
ಬಸವರಾಜ್‌ ಬೊಮ್ಮಾಯಿ, ಸಂಸದ
ಇದು ಶಾಶ್ವತ ಯೋಜನೆಯಾಗಿದ್ದು, ಮುಂದಿನ ತಲೆಮಾರಿನವರೂ ನೆನೆಯುತ್ತಾರೆ. ಈ ಯೋಜನೆಗೆ ಡಾ.ಎಸ್.ಎಲ್. ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ.
ಸಿ.ಎನ್. ಬಾಲಕೃಷ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT