ಮೃತರ ಹೆಸರಿನಲ್ಲಿ 3 ಎಕರೆ 9 ಗುಂಟೆ ಜಮೀನು ಇದೆ. ಸಕಾಲಕ್ಕೆ ಮಳೆ ಬೆಳೆ ಬಾರದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪಿಎಲ್ಡಿ ಬ್ಯಾಂಕ್ ರಾಣೆಬೆನ್ನೂರು ಮತ್ತು ಹೊನ್ನತ್ತಿ ಕೆವಿಜಿಬಿ ಬ್ಯಾಂಕಿನಲ್ಲಿ ಬೆಳೆಸಾಲ ಅಂದಾಜು ₹ 5 ಲಕ್ಷ ಸಾಲ ಮತ್ತು ವಿವಿಧ ಸಂಘಗಳಲ್ಲಿ ಖಾಸಗಿ ಸಾಲ ಇದೆ ಎಂದು ಕಂದಾಯ ನಿರೀಕ್ಷಕ ವಾಗೀಶ ಮಳೇಮಠ ತಿಳಿಸಿದ್ದಾರೆ.