ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಲ: ಅತಿವೃಷ್ಟಿ, ದಾಳಿಂಬೆ ಬೆಳೆ ನಾಶ ಮಾಡಿದ ರೈತ

Last Updated 4 ಆಗಸ್ಟ್ 2021, 13:22 IST
ಅಕ್ಷರ ಗಾತ್ರ

ಗುತ್ತಲ:ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ತನ್ನ 5 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆಯು ವಿಪರೀತ ಮಳೆ ಸುರಿದ ಹಿನ್ನೆಲೆಯಲ್ಲಿ ರೋಗಕ್ಕೆ ತುತ್ತಾಗಿ ನಾಶವಾಯಿತು.ಹಲವು ಬಾರಿ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬಾರದ ಕಾರಣ ಕೃಷ್ಣರಡ್ಡಿ ಬೆಳೆಯನ್ನು ಬುಧವಾರಜೆಸಿಬಿ ಮೂಲಕ ನಾಶಪಡಿಸಿದರು.

ನಾಲ್ಕು ವರ್ಷದ ಬೆಳೆ ಇದಾಗಿದ್ದು 2020ರಲ್ಲಿ ₹ 3 ಲಕ್ಷ ಆದಾಯ ಬಂದಿತ್ತು. ಈ ಬಾರಿ 3 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿತ್ತು. ಆದರೆ ರೋಗಕ್ಕೆ ತುತ್ತಾಗಿದ್ದರಿಂದ ಬೆಳೆ ನಾಶ ಮಾಡಲಾಯಿತು ಎಂದು ರೈತ ಕೃಷ್ಣರಡ್ಡಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT