ರಟ್ಟೀಹಳ್ಳಿ ಪಟ್ಟಣದ ತೋಟಗಂಟಿ ಬಾಂದಾರ ಹತ್ತಿರ ಕುಮದ್ವತಿ ನದಿ ನೀರಿನಲ್ಲಿ ವಿಪರೀತ ಕಸ-ತ್ಯಾಜ್ಯ ಶೇಖರಗೊಂಡು ಕುಮದ್ವತಿ ನದಿ ಸಂಪೂರ್ಣವಾಗಿ ಮಲೀನಗೊಂಡಿರುವುದು
ಒಳಚರಂಡಿ ವ್ಯವಸ್ಥೆ ಮಂಜೂರಾಗಿದ್ದು ಮುಂಬರುವ ದಿನಗಳಲ್ಲಿ ಚರಂಡಿ ನೀರನ್ನು ಸಂಪೂರ್ಣವಾಗಿ ಶುದ್ಧಿಕರಿಸಿ ಬಿಡಲಾಗುತ್ತದೆ ಕುಮದ್ವತಿ ನದಿಯ ಪಾವಿತ್ರತೆಗೆ ಎಲ್ಲ ಅಗತ್ಯ ಕ್ರಮವಹಿಸಲಾಗುವುದು