ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ಹಾವೇರಿ: ಪಿಎಂ ಕಿಸಾನ್ ಖಾತೆಗೆ ಸೈಬರ್‌ ಕನ್ನ

ಬ್ಯಾಂಕ್ ಖಾತೆಯ ಹಣ ದೋಚುವ ಖದೀಮರು | ಠಾಣೆಗೆ ದೂರು ನೀಡಿದ ರೈತರು
Published : 20 ನವೆಂಬರ್ 2025, 2:40 IST
Last Updated : 20 ನವೆಂಬರ್ 2025, 2:40 IST
ಫಾಲೋ ಮಾಡಿ
Comments
ಶಿವಶಂಕರ ಗಣಾಚಾರಿ
ಶಿವಶಂಕರ ಗಣಾಚಾರಿ
ಸರ್ಕಾರಿ ಯೋಜನೆ ಬ್ಯಾಂಕ್‌ ವ್ಯವಹಾರ ಉಡುಗೊರೆ ಸೇರಿ ವಿವಿಧ ಆಮಿಷವೊಡ್ಡಿ ‘ಎಪಿಕೆ’ ಲಿಂಕ್ ಕಳುಹಿಸಿ ವಂಚಿಸುವ ಜಾಲವಿದೆ. ಮೊಬೈಲ್‌ಗೆ ಬರುವ ಲಿಂಕ್‌ಗಳ ಬಗ್ಗೆ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು
ಶಿವಶಂಕರ ಗಣಾಚಾರಿ ಇನ್‌ಸ್ಪೆಕ್ಟರ್ ಹಾವೇರಿ ಸೈಬರ್ ಕ್ರೈಂ ಠಾಣೆ
ADVERTISEMENT
ADVERTISEMENT
ADVERTISEMENT