ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಅಪಹರಣ ಪ್ರಕರಣ: ಮಗಳನ್ನು ಕಳುಹಿಸಿಕೊಡಲು ಪೋಷಕರ ಪಟ್ಟು

ಮದುವೆಯಾದ ಬಗ್ಗೆ ದಾಖಲೆಗಳಿಲ್ಲ– ಹೆತ್ತವರ ಆರೋಪ
Published : 21 ಜನವರಿ 2024, 6:25 IST
Last Updated : 21 ಜನವರಿ 2024, 6:25 IST
ಫಾಲೋ ಮಾಡಿ
Comments
ನ್ಯಾಯಾಧೀಶರ ಎದುರು ಯುವತಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದರಿಂದ ಅಪಹರಣ ಪ್ರಕರಣ ಇತ್ಯರ್ಥವಾಗಿದೆ. ಯುವತಿಯನ್ನು ನಾವು ಯುವಕನೊಂದಿಗೆ ಕಳುಹಿಸಿಲ್ಲ.
– ಯಲ್ಲಪ್ಪ ಹಿರಗಪ್ಪನವರ ಪಿಎಸ್‌ಐ ಹಾನಗಲ್‌ ಠಾಣೆ.
‘ಯುವಕನೊಂದಿಗೆ ಕಳುಹಿಸಿದ್ದು ಸರಿಯಲ್ಲ’
‘ಅನ್ಯ ಧರ್ಮದ ಯುವಕನೊಂದಿಗೆ ಮದುವೆಯಾಗಲು ಕಾನೂನು ಪ್ರಕಾರ 30 ದಿನಗಳ ಪ್ರಕ್ರಿಯೆಗಳಿವೆ. ಯುವಕ ಮತ್ತು ಯುವತಿ ಗೋವಾದಲ್ಲಿ ಮದುವೆಯಾದ ಬಗ್ಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ದಾಖಲೆಗಳಿದ್ದರೂ ಅದನ್ನು ಕಾನೂನು ಒಪ್ಪುವುದಿಲ್ಲ. ಯುವಕನೊಂದಿಗೆ ಯುವತಿಯನ್ನು ತೆರಳಲು ಬಿಟ್ಟಿದ್ದು ಸರಿಯಲ್ಲ’ ಎಂದು ಯುವತಿಯ ಹೆತ್ತವರು ವಾದಿಸಿದರು. ‘ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹದ ಅಧಿಕೃತ ನೋಂದಣಿಯಾಗಬೇಕು. ಅಲ್ಲಿಯ ತನಕ ಯುವತಿಯನ್ನು ಸಾಂತ್ವನ ಕೇಂದ್ರದಲ್ಲಿ ಇಡಬೇಕು. ಅಥವಾ ಪಾಲಕರ ಜವಾಬ್ದಾರಿಗೆ ಒಪ್ಪಿಸಬೇಕಿತ್ತು. ಯುವತಿಯ ಜೀವಕ್ಕೆ ಅಪಾಯವಾದರೆ ಯಾರು ಹೊಣೆ’ ಎಂದು ಯುವತಿಯ ಕಡೆಯವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT