ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ತಡೆಗೋಡೆ ಇಲ್ಲದ ಏರಿ: ಬಲು ಅಪಾಯಕಾರಿ

ನಿರಂತರ ಮಳೆ–ನೀರಾವರಿ ಯೋಜನೆಗಳಿಂದ ಕೆರೆಗಳು ಭರ್ತಿ | ತಡೆಗೋಡೆ, ಸೂಚನಾ ಫಲಕಗಳಿಲ್ಲದ ದಾರಿಗಳು | ದಡದ ರಸ್ತೆಯಲ್ಲಿ ಸಂಚರಿಸಲು ಭಯ
Published : 22 ಸೆಪ್ಟೆಂಬರ್ 2025, 2:59 IST
Last Updated : 22 ಸೆಪ್ಟೆಂಬರ್ 2025, 2:59 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ತಿಳವಳ್ಳಿ ದೊಡ್ಡಕೆರೆ ದಡದ ರಸ್ತೆಯು ಅಪಾಯಕಾರಿ ಸ್ಥಿತಿಯಲ್ಲಿರುವುದು
ಹಾವೇರಿ ಜಿಲ್ಲೆಯ ತಿಳವಳ್ಳಿ ದೊಡ್ಡಕೆರೆ ದಡದ ರಸ್ತೆಯು ಅಪಾಯಕಾರಿ ಸ್ಥಿತಿಯಲ್ಲಿರುವುದು
ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆ ದಡದ ರಸ್ತೆಗಳ ಬಗ್ಗೆ ಸಮೀಕ್ಷೆ ಮಾಡಬೇಕು. ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ಜನರ ಜೀವಕ್ಕೆ ಸುರಕ್ಷತೆ ಒದಗಿಸಬೇಕು
ಬಾಷಾ ತಿಳವಳ್ಳಿ, ವ್ಯಾಪಾರಿ
ತಡೆಗೋಡೆ ಇಲ್ಲದಿದ್ದರಿಂದ ಕೆರೆಯೊಳಗೆ ವಾಹನಗಳು ಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರತಿಯೊಂದು ಕೆರೆಯ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು
ಚಂದ್ರು ನರೇಗಲ್, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT