<p class="quote">ಅಧಿಕಾರ ಹಿಡಿಯುವ ಗುರಿ ನಮಗಿಲ್ಲ. ಪಕ್ಷೇತರರು ಒಲವು ತೋರಿದರೆ ಮಾತ್ರ ಅಧಿಕಾರ ಪಡೆಯುತ್ತೇವೆ. ನಾವಾಗಿಯೇ ಪಕ್ಷೇತರರ ಬಳಿ ಹೋಗುವುದಿಲ್ಲ</p> <p>ಯು.ಬಿ. ಬಣಕಾರ,<span class="Designate"> ಹಿರೇಕೆರೂರು ಶಾಸಕ</span></p>
<p class="quote">ಸಚಿವರು–ಮುಖಂಡರು ಪ್ರಚಾರ ಮಾಡಿದರೂ ಆಡಳಿತ ಪಕ್ಷ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಈ ಬಾರಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ</p> <p>ವಿರೂಪಾಕ್ಷಪ್ಪ ಬಳ್ಳಾರಿ,</p> <p> <span class="Designate">ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ</span> </p>
<p>ಕಾಂಗ್ರೆಸ್ 10 ಸ್ಥಾನ ಗೆಲ್ಲಬೇಕಿತ್ತು. ಕಡಿಮೆ ಮತಗಳಿಂದ ಕೆಲ ವಾರ್ಡ್ಗಳಲ್ಲಿ ಸೋಲಾಗಿದೆ. ಅಧಿಕಾರ ಹಿಡಿಯಲು ಪ್ರಯತ್ನ ಆರಂಭಿಸಲಾಗಿದೆ ಸಂಜೀವಕುಮಾರ ನೀರಲಗಿ,<span class="Designate"> ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ</span></p>
<p class="quote">ಕಾಂಗ್ರೆಸ್ ಸರ್ಕಾರದ ಸಚಿವರು ಬಂದು ಪ್ರಚಾರ ಹಾಗೂ ಹಣದ ಹೊಳೆ ಹರಿಸಿದರು. ಅದಕ್ಕೆ ಬಗ್ಗದ ಜನರು, ಬಿಜೆಪಿಗೆ 6 ಸ್ಥಾನ ಕೊಟ್ಟಿದ್ದಾರೆ. ಇಬ್ಬರು ಪಕ್ಷೇತರರು ಸಹ ನಮ್ಮವರೇ</p> <p>ಬಿ.ಸಿ. ಪಾಟೀಲ,<span class="Designate"> ಮಾಜಿ ಸಚಿವ</span></p>