ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬಯಲು ಕಮ್ಮಾರರು: ಕಬ್ಬಿಣ ಕಾದರಷ್ಟೇ ಇವರ ಹೊಟ್ಟೆಗೆ ಹಿಟ್ಟು

Published 11 ಫೆಬ್ರುವರಿ 2024, 10:37 IST
Last Updated 11 ಫೆಬ್ರುವರಿ 2024, 10:37 IST
ಅಕ್ಷರ ಗಾತ್ರ

ಕಲಬುರಗಿಯಲ್ಲಿ ದಶಕಗಳಿಂದ ರೈತ ಕುಟುಂಬಗಳಿಗೆ ನೆರವಾಗಿರುವವರು ಬಯಲು ಕಮ್ಮಾರರು. ರೈತರಿಗೆ ಬೇಕಾದ ಕೊಡಲಿ, ಕುಡಗೋಲು, ಬೆಡಗ, ಗುದ್ದಲಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಅದನ್ನು ಮಾರಿ ಅದರಿಂದ ಬಂದ ದುಡ್ಡಲ್ಲೇ ಅವರ ಜೀವನ ಸಾಗಿಸುವ ಈ ಕುಟುಂಬಗಳ ಬದುಕು–ಬವಣೆ ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT