ಸಂಚಾಲಕ ಡಾ.ಶಿವರಾಜ ಪಾಟೀಲ ಮಾತನಾಡಿದರು. ಪ್ರಕಾಶಕ ಬಸವರಾಜ ಕೊನೆಕಅಧ್ಯಕ್ಷತೆ ವಹಿಸಿದ್ದರು. ಸುಬ್ಬರಾವ್ ಕುಲಕರ್ಣಿ, ಕಾವ್ಯಶ್ರೀ ಮಹಾಗಾಂಕರ್, ಡಾ.ಚಿ.ಸಿ ನಿಂಗಣ್ಣ ಸಂಧ್ಯಾ ಹೊನಗುಂಟಿಕರ್, ಆನಂದ ಸಿದ್ದಮಣಿ, ಶ್ರೀಶೈಲ ನಾಗರಾಳ, ಬಿ.ಎಚ್. ನಿರಗುಡಿ, ಬಿ.ಎಸ್. ಮಾಲಿಪಾಟೀಲ, ಸಿ.ಎಸ್. ಮಾಲಿಪಾಟೀಲ, ಜಿ.ಎಸ್. ಮಾಲಿಪಾಟೀಲ, ಶಿವಶರಣಪ್ಪ ಮೋಟಕಪಲ್ಲಿ, ಸಿದ್ಧಲಿಂಗ ಕೊನೆಕ, ಶರಣು ಕೊನೆಕ ಇದ್ದರು. ಚಿ.ಸಿ ನಿಂಗಣ್ಣ ಸ್ವಾಗತಿಸಿದರು. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.