ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸೇಡಂ | ತೆಲಂಗಾಣದಿಂದ ಚಿಕನ್ ವೇಸ್ಟೇಜ್

ದುರ್ವಾಸನೆಯುಳ್ಳ ಚಿಕನ್ ವೇಸ್ಟೇಜ್ ವಾಸನೆಗೆ ಬೇಸತ್ತ ಜನ
Published : 29 ಜೂನ್ 2025, 6:13 IST
Last Updated : 29 ಜೂನ್ 2025, 6:13 IST
ಫಾಲೋ ಮಾಡಿ
Comments
ಮೀನು ಸಾಕಾಣಿಕೆ ಕೇಂದ್ರಕ್ಕೆ ಚಿಕನ್ ವೇಸ್ಟೇಜ್ ತೆಗೆದುಕೊಂಡು ಹೋಗುವ ವಾಹನಗಳಲ್ಲಿನ ದುರ್ನಾತದಿಂದ ತೊಂದರೆಯಾಗುತ್ತಿದ್ದು ಇದು ನಿಲ್ಲಬೇಕು
ಸತೀಶ ಪೂಜಾರಿ ಹಾಬಾಳ್ (ಟಿ) ಗ್ರಾಮಸ್ಥ
ಜೈವಿಕ ತ್ಯಾಜ್ಯ ತುಂಬಿಕೊಂಡು ಹೋಗುವ ವಾಹನಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದು ಅವರ ಮಾಹಿತಿ ಮೇರೆಗೆ ವಾಹನ ಸಮೇತ ಹಿಡಿದು ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ
ಸಂಗಯ್ಯಸ್ವಾಮಿ ಪಿಡಿಒ ತೆಲ್ಕೂರ
ಕರ್ನಾಟಕದಲ್ಲಿನ ಮೀನು ಸಾಕಾಣಿಕೆಗೆ ತೆಲಂಗಾಣದಿಂದ ಮೀನುಗಳಿಗೆ ಆಹಾರ ಪೂರೈಕೆ ಮಾಡುವುದು ಸರಿಯಲ್ಲ. ನಮ್ಮ ರಾಜ್ಯದವರೇ ಆಹಾರ ಪೂರೈಕೆ ಮಾಡಬೇಕು
ಮೌನೇಶ ಬೆನಕನಹಳ್ಳಿ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT