ವಕ್ಫ್ ಮಂಡಳಿ ಜಿಲ್ಲಾಧಿಕಾರಿ ಹಜರತ್ ಅಲಿ, ಸಿಪಿಐ ಮಂಜುನಾಥ, ಪಿಎಸ್ಐಗಳಾದ ಉದ್ದಂಡಪ್ಪ, ಮಹಾಂತೇಶ ಪಾಟೀಲ, ಸುವರ್ಣಾ ಮಲಶೆಟ್ಟಿ, ಇಂದುಮತಿ, ಗ್ರಾಮದ ಪ್ರಮುಖರಾದ ಜನಾರ್ಧನ ದೇಶಪಾಂಡೆ, ಶಿವಪುತ್ರ ನ್ಯಾಮನ್, ಇಮಾಮಸಾಬ ಮುಜಾವರ್, ಬಾಬುರಾವ ಪಾಣೇಗಾಂವ, ಅರ್ಜುನ ವಗ್ಗನ್, ನಾಗೇಶ ಬಿರಾದಾರ, ಕಂದಾಯ ನಿರೀಕ್ಷಕ ಅನೀಲ ಸೇರಿದಂತೆ ಹಲವು ಮುಖಂಡರು ಇದ್ದರು.