ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿಯಲ್ಲಿ ಪ್ರವಾಹ: ಸಚಿವ ಪ್ರಿಯಾಂಕ್ ಎದುರು ಗ್ರಾಮ ಸ್ಥಳಾಂತರದ ಬೇಡಿಕೆ

Published : 27 ಸೆಪ್ಟೆಂಬರ್ 2025, 6:09 IST
Last Updated : 27 ಸೆಪ್ಟೆಂಬರ್ 2025, 6:09 IST
ಫಾಲೋ ಮಾಡಿ
Comments
ಕಣಸೂರು ಗ್ರಾಮಕ್ಕೆ ಭೇಟಿ
ಬೆಣ್ಣತೊರಾ ನದಿಯ ನೀರಿನಿಂದ ಪ್ರವಾವಕ್ಕೀಡಾಗಿರುವ ಕಾಳಗಿ ತಾಲ್ಲೂಕಿನ ಕಣಸೂರು ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಗ್ರಾಮ ಸ್ಥಳಾಂತರದ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ನಂತರ ಸಚಿವರು ಚಿತ್ತಾಪುರ ಮತಕ್ಷೇತ್ರದ ಗುಂಡಗುರ್ತಿ (ತಾಯಿ ರಾಧಾಬಾಯಿ ಖರ್ಗೆ ಅವರ ತವರುಮನೆ) ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT