ಶುಕ್ರವಾರ, 26 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಾಮಾಚಾರಿ ಧಾರಾವಾಹಿಯ ಕೊನೆ ದಿನದ ಶೂಟಿಂಗ್: ಮೌನ ಗುಡ್ಡೆಮನೆ ಚಿತ್ರಗಳು ಇಲ್ಲಿವೆ

Published : 26 ಸೆಪ್ಟೆಂಬರ್ 2025, 6:01 IST
Last Updated : 26 ಸೆಪ್ಟೆಂಬರ್ 2025, 6:01 IST
ಫಾಲೋ ಮಾಡಿ
Comments
‌ಕನ್ನಡ ಕಿರುತೆರೆಯಲ್ಲಿ ಚಾರು ಅಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ.

‌ಕನ್ನಡ ಕಿರುತೆರೆಯಲ್ಲಿ ಚಾರು ಅಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ.

ಚಿತ್ರ: mouna_guddemane

ADVERTISEMENT
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಮೌನ ಗುಡ್ಡೆಮನೆ ಹಾಗೂ ನಟ  ಋತ್ವಿಕ್ ಕೃಪಾಕರ್ ನಟಿಸಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಮೌನ ಗುಡ್ಡೆಮನೆ ಹಾಗೂ ನಟ ಋತ್ವಿಕ್ ಕೃಪಾಕರ್ ನಟಿಸಿದ್ದಾರೆ.

ಚಿತ್ರ: mouna_guddemane

ನಟಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ನಟಿಸಿದರೆ, ನಟ  ಋತ್ವಿಕ್ ಕೃಪಾಕರ್ ರಾಮಾಚಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಟಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ನಟಿಸಿದರೆ, ನಟ ಋತ್ವಿಕ್ ಕೃಪಾಕರ್ ರಾಮಾಚಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ: mouna_guddemane

ಇನ್ನು, ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭವಾಗುವ ಹೊತ್ತಲ್ಲೇ ರಾಮಾಚಾರಿ ಧಾರಾವಾಹಿ ಅಂತ್ಯ ಕಂಡಿದೆ.

ಇನ್ನು, ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭವಾಗುವ ಹೊತ್ತಲ್ಲೇ ರಾಮಾಚಾರಿ ಧಾರಾವಾಹಿ ಅಂತ್ಯ ಕಂಡಿದೆ.

ಚಿತ್ರ: mouna_guddemane

ರಾಮಾಚಾರಿ ಧಾರಾವಾಹಿ ಕೊನೆಯ ದಿನದ ಚಿತ್ರೀಕರಣದ ಚಿತ್ರಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಮಾಚಾರಿ ಧಾರಾವಾಹಿ ಕೊನೆಯ ದಿನದ ಚಿತ್ರೀಕರಣದ ಚಿತ್ರಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರ: mouna_guddemane

ರಾಮಾಚಾರಿ ಧಾರಾವಾಹಿಯಲ್ಲಿ ತುಂಬು ಗರ್ಭಿಣಿಯಾಗಿದ್ದ ಚಾರುಗೆ ಕುಟುಂಬಸ್ಥರು ಸೇರಿಕೊಂಡು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ತುಂಬು ಗರ್ಭಿಣಿಯಾಗಿದ್ದ ಚಾರುಗೆ ಕುಟುಂಬಸ್ಥರು ಸೇರಿಕೊಂಡು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

ಚಿತ್ರ: mouna_guddemane

ಈ ಸುಂದರ ಕ್ಷಣಗಳ ಬಗ್ಗೆ ನಟಿ ಮೌನ ಗುಡ್ಡೆಮನೆ,  'ಪ್ರತಿಯೊಂದು ಪಾತ್ರವೂ ಒಂದು ಗುರುತನ್ನು ನೀಡುತ್ತದೆ. ಆದರೆ ಈ ಪಾತ್ರವು ನನಗೆ ತೃಪ್ತಿಯನ್ನು ನೀಡಿದೆ. ಎಲ್ಲಾ ಖ್ಯಾತ ನಟ, ನಟಿಯರ ಅಭಿನಯವು ನನಗೆ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಈ ಸುಂದರ ಕ್ಷಣಗಳ ಬಗ್ಗೆ ನಟಿ ಮೌನ ಗುಡ್ಡೆಮನೆ,  'ಪ್ರತಿಯೊಂದು ಪಾತ್ರವೂ ಒಂದು ಗುರುತನ್ನು ನೀಡುತ್ತದೆ. ಆದರೆ ಈ ಪಾತ್ರವು ನನಗೆ ತೃಪ್ತಿಯನ್ನು ನೀಡಿದೆ. ಎಲ್ಲಾ ಖ್ಯಾತ ನಟ, ನಟಿಯರ ಅಭಿನಯವು ನನಗೆ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಚಿತ್ರ: mouna_guddemane

ರಾಮಾಚಾರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದ ಮೌನ ಗುಡ್ಡೆಮನೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು.

ರಾಮಾಚಾರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದ ಮೌನ ಗುಡ್ಡೆಮನೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು.

ಚಿತ್ರ: mouna_guddemane

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT