ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

ಕಮಲಾಪುರಕ್ಕೆ ಆಂಧ್ರದ ಕೆಂಬಾಳೆ ಲಗ್ಗೆ

ಕಮಲಾಪುರ ಕೆಂಬಾಳೆಗೆ ಕುತ್ತು: ರೈತರು, ಗ್ರಾಹಕರಲ್ಲಿ ಹೆಚ್ಚಿದ ಆತಂಕ
ತೀರ್ಥಕುಮಾರ ಬೆಳಕೋಟಾ
Published : 24 ಅಕ್ಟೋಬರ್ 2025, 7:07 IST
Last Updated : 24 ಅಕ್ಟೋಬರ್ 2025, 7:07 IST
ಫಾಲೋ ಮಾಡಿ
Comments
ವೈಜನಾಥ ತಡಕಲ್‌
ವೈಜನಾಥ ತಡಕಲ್‌
ವಿನೋದಕುಮಾರ ಅರುಣೋದಯ
ವಿನೋದಕುಮಾರ ಅರುಣೋದಯ
ಕಮಲಾಪುರ ಕೆಂಬಾಳೆ ಕಮಲಾಪುರ ರೈತರ ಆಸ್ತಿ. ಬೇರೆಡೆಯಿಂದ ಕೊಂಡು ತಂದು ಮಾರುವುದು ಅಕ್ಷಮ್ಯ. ಇದರಿಂದ ರೈತರಿಗೂ ನಷ್ಟವಾಗುತ್ತದೆ. ಇತ್ತ ಗ್ರಾಹಕರಿಗೂ ಮೋಸ ಮಾಡಿದಂತಾಗುತ್ತದೆ. ಅಧಿಕಾರಿಗಳು ಕೂಡಲೆ ನಿಗ್ರಹಿಸಬೇಕು.
ವೈಜನಾಥ ತಡಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ
ಕಮಲಾಪುರ ಕೆಂಬಾಳೆಯ ವೈಶಿಷ್ಟ್ಯ ಇನ್ನಾವುದೇ ಬಾಳೆಯಲ್ಲಿಲ್ಲ. ಈ ಕೆಂಬಾಳೆ ಕೃಷಿಗೆ ನಿರ್ವಹಣಾ ವೆಚ್ಚ ಹಾಗೂ ಸಮಯ ಜಾಸ್ತಿ. ಹೀಗಾಗಿ ದರ ಹೆಚ್ಚಿರುತ್ತದೆ. ಇದೇ ನೆಪವೊಡ್ಡಿ ಬೇರೆಡೆಯಿಂದ ಕೊಂಡು ತಂದು ಮಾರುವುದು ಸರಿಯಲ್ಲ
ಅಶೋಕ ಸುಗೂರ ಕಮಲಾಪುರ ರೈತ
ಬೇರೆಡೆಯಿಂದ ಕಮಲಾಪುರಕ್ಕೆ ಕೆಂಬಾಳೆ ಆಮದಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ವಿ
ನೋದಕುಮಾರ ಅರುಣೋದಯ ತೋಟಗಾರಿಕೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT