ನಗರದ ಕೆಬಿಎನ್ ಆಸ್ಪತ್ರೆ ಎದುರು ಇರುವ ಅಂಜುಮನ್ ತರಕೇ ಐವಾನ್–ಎ–ಉರ್ದು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಫರಾಜ್ ಇಸ್ಲಾಂ, ಆದಿಲ್ ಸುಲೇಮಾನ್ ಸೇಠ, ಮಾಜಿ ಮಹಾಪೌರ ಸೈಯದ್ ಅಹ್ಮದ್, ಮಜರ್ ಅಲಂ ಖಾನ್, ವಹಾಬ್ ಬಾಬ, ಅತೀಕ್ ಎನ್.ಆರ್.ಐ., ಬಿಬಿ ರಜಾ ಕಾಲೇಜಿನ ಪ್ರಾಚಾರ್ಯರಾದ ಡಾ.ಜೇಬಾ ಪರ್ವಿನ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ಕಲಬುರಗಿಯ ನಿರ್ದೇಶಕ ಮನಸೂರ್ ಕೆ., ಮಾರುಕಟ್ಟೆ ವ್ಯವಸ್ಥಾಪಕ ಅಬ್ದುಲ್ ಗಫೂರ ಉಪಸ್ಥಿತರಿದ್ದರು.