ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಕನ್ನಡ ಕಲಿಯಿರಿ, ಕನ್ನಡದಲ್ಲಿ ವ್ಯವಹಾರ ಮಾಡಿ: ಶ್ರೀಶೈಲ ನಾಗರಾಳ

Published : 7 ಸೆಪ್ಟೆಂಬರ್ 2025, 2:47 IST
Last Updated : 7 ಸೆಪ್ಟೆಂಬರ್ 2025, 2:47 IST
ಫಾಲೋ ಮಾಡಿ
Comments
ಕಲಬುರಗಿಯ ಮಿನಿವಿಧಾನಸೌಧದಿಂದ ಕನ್ನಡ ಭವನದವರೆಗೆ ನಡೆದ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಿತು
ಕಲಬುರಗಿಯ ಮಿನಿವಿಧಾನಸೌಧದಿಂದ ಕನ್ನಡ ಭವನದವರೆಗೆ ನಡೆದ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಿತು
ಸಂಸ್ಕಾರ ಉಳಿಸುವವರೇ ಹೆಣ್ಣುಮಕ್ಕಳು. ಮನೆಯಿಂದಲೇ ಕನ್ನಡ ಕಲಿಕೆ ಆರಂಭವಾಗಬೇಕು. ಮಕ್ಕಳಲ್ಲಿ ಸಂಬಂಧಗಳ ಅರಿವು ಮೂಡಿಸಬೇಕು.
– ಪ್ರಮೀಳಾ ಜಾನಪ್ಪಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ
ನಾನು ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದಲ್ಲೇ ಆದರೂ ಮದುವೆಯಾಗಿ ಕಲಬುರಗಿಗೆ ಬಂದ ನಂತರ ಕನ್ನಡ ಮಾತನಾಡಲು ಬರೆಯಲು ಕಲಿತಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ.
– ಜಯಶ್ರೀ ಬಸವರಾಜ ಮತ್ತಿಮಡು, ಸಾಹಿತ್ಯ ಪ್ರೇರಕಿ
ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದರೆ ಇಂಥ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು. ಕನ್ನಡವನ್ನು ಅಂತರರಾಷ್ಟ್ರೀಯ ಭಾಷೆಯಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
– ಲಕ್ಷ್ಮಿ ದತ್ತಾತ್ರೇಯ ಪಾಟೀಲ ರೇವೂರ, ಸಾಹಿತ್ಯ ಪ್ರೇರಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT