ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಾಳಗಿ: ಹದಗೆಟ್ಟ ರಾಜ್ಯ ಹೆದ್ದಾರಿ, ಕೇಳೋರು ಯಾರು?

Published : 21 ಫೆಬ್ರುವರಿ 2024, 4:56 IST
Last Updated : 21 ಫೆಬ್ರುವರಿ 2024, 4:56 IST
ಫಾಲೋ ಮಾಡಿ
Comments
ವಿಶ್ವನಾಥ ಪಾಟೀಲ ಹೆಬ್ಬಾಳ ಅಧಿಕಾರಾವಧಿಯಲ್ಲಿ ಈ ರಸ್ತೆಯಾಗಿದೆ. ಆಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಇವರು ಯಾರೂ ಒಂದು ಬುಟ್ಟಿ ಕಂಕರ್ ಡಾಂಬರ್ ಹಾಕಿಲ್ಲ. ಭಗವಂತ ಖೂಬಾ ಅಂತೂ ಈಕಡೆ ಹೊರಳಿ ನೋಡಿಲ್ಲ.
ಪ್ರಕಾಶ ಗಂಜಿ ಗ್ರಾ.ಪಂ ಅಧ್ಯಕ್ಷ ಚಿಂಚೋಳಿ (ಎಚ್)
ನಮ್ಮ ಊರಿನಿಂದ ದಿನಾಲು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಕಲಬುರಗಿಗೆ ಹೋಗಿಬರುತ್ತಾರೆ. ಈ ಹದಗೆಟ್ಟ ಹೆದ್ದಾರಿಯಿಂದ ಅವರು ನಲುಗಿ ಹೋಗುತ್ತಿದ್ದಾರೆ. ಕೂಡಲೇ ಈ ಕಾಮಗಾರಿ ಕೈಗೊಳ್ಳಬೇಕು.
ಮಹಿಬೂಬ ಖುರೇಷಿ ಗ್ರಾ.ಪಂ ಸದಸ್ಯ ಚಿಂಚೋಳಿ (ಎಚ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT