ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಇಸಬಾ, ಉಪಾಧ್ಯಕ್ಷ ಸ್ನೇಹಾ ಕಟ್ಟಿಮನಿ, ಸಮಿತಿ ಸದಸ್ಯರಾದ ಎನ್.ಕೆ ತುಳಜರಾಮ, ಗೌತಮ್, ಅರುಣ್, ರಮೇಶ, ಪ್ರೀತಿ, ಗೋಧಾವರಿ, ಶಿಲ್ಪಾ, ವೆಂಕಟೇಶ ದೇವದುರ್ಗಾ, ಭೀಮು ಆಂದೊಲ, ನಾಗರಾಜ ರಾವೂರ, ಸುನಿಲ ಪೂಜಾರಿ, ಖಲೀಲ್, ಅಕಾಶ, ಹರ್ಷ, ದೇವರಜ್, ಸಾಧನಾ, ಭಾಗ್ಯಶ್ರೀ, ಪವನ ಇದ್ದರು.