<p><strong>ಮಡಿಕೇರಿ</strong>: ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆರಂಭಗೊಂಡಿತು.</p>.<p>ಒಟ್ಟು 6 ತಿಂಗಳ ಈ ಕೋರ್ಸ್ನಲ್ಲಿ 25 ಜನರ ಕಲಿಕಾ ತಂಡವು ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ತಿಂಗಳಿಗೊಂದರಂತೆ ತರಗತಿಗಳಲ್ಲಿ ಭಾಗವಹಿಸಲಿದೆ. ದಿಶಾ ತರಬೇತುದಾರರಾದ ಪ್ರೀತಮ್ ಪೊನ್ನಪ್ಪ ಹಾಗೂ ಕುಸುಮ್ ಟಿಟೊ ಮಹಾಭಾರತ ಕಥೆಯ ಮೂಲಕ ಈ ಕೋರ್ಸ್ ಅನ್ನು ಆರಂಭಿಸಿದರು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆರಂಭಗೊಂಡಿತು.</p>.<p>ಒಟ್ಟು 6 ತಿಂಗಳ ಈ ಕೋರ್ಸ್ನಲ್ಲಿ 25 ಜನರ ಕಲಿಕಾ ತಂಡವು ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ತಿಂಗಳಿಗೊಂದರಂತೆ ತರಗತಿಗಳಲ್ಲಿ ಭಾಗವಹಿಸಲಿದೆ. ದಿಶಾ ತರಬೇತುದಾರರಾದ ಪ್ರೀತಮ್ ಪೊನ್ನಪ್ಪ ಹಾಗೂ ಕುಸುಮ್ ಟಿಟೊ ಮಹಾಭಾರತ ಕಥೆಯ ಮೂಲಕ ಈ ಕೋರ್ಸ್ ಅನ್ನು ಆರಂಭಿಸಿದರು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>