ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

Ganesh Festival| ಕೊಡಗು: ಮರೀಚಿಕೆಯಾದ ಏಕಗವಾಕ್ಷಿ ವ್ಯವಸ್ಥೆ

ಅನುಮತಿ ಪಡೆಯುವಷ್ಟರಲ್ಲಿ ಗಣೇಶೋತ್ಸವ ಆಯೋಜಕರು ಹೈರಾಣು
Published : 25 ಆಗಸ್ಟ್ 2025, 7:00 IST
Last Updated : 25 ಆಗಸ್ಟ್ 2025, 7:00 IST
ಫಾಲೋ ಮಾಡಿ
Comments
ಮಾರಾಟಕ್ಕೆ ಅಣಿಯಾಗಿರುವ ಗಣೇಶ ಮೂರ್ತಿಗಳು
ಮಾರಾಟಕ್ಕೆ ಅಣಿಯಾಗಿರುವ ಗಣೇಶ ಮೂರ್ತಿಗಳು
ಏಕಗವಾಕ್ಷಿ ವ್ಯವಸ್ಥೆ ಬೇಕು ಗಣೇಶೋತ್ಸವಕ್ಕೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಬೇಕಿದೆ. ಕಚೇರಿಯಿಂದ ಕಚೇರಿಗೆ ಹೋಗಬೇಕಾದ ಸ್ಥಿತಿ ಇದೆ. ಇನ್ನು ಮಕ್ಕಳ ಪಾಡಂತೂ ಹೇಳತೀರದಾಗಿದೆ. ಶೀಘ್ರದಲ್ಲಿ ಒಂದೇ ಕಡೆ ಅನುಮತಿ ನೀಡುವ ವ್ಯವಸ್ಥೆ ತನ್ನಿ
ಚೇತನ್ ಶಾಂತಿನಿಕೇತನ ಯುವಕ ಸಂಘ.
ನಿಯಮ ಸರಳೀಕರಣ ಮಾಡಲಾಗಿದೆ ಪೊಲೀಸ್ ಅನುಮತಿ ಮಾತ್ರ ಕಡ್ಡಾಯವಾಗಿದೆ. ಚಿಕ್ಕದಾಗಿ ಸರಳವಾಗಿ ಗಣೇಶ ಕೂರಿಸುವವರು ಪೊಲೀಸ್ ಅನುಮತಿ ತೆಗೆದಕೊಂಡರೆ ಸಾಕು. ಆದರೆ ದೊಡ್ಡ ಮಟ್ಟದ ಗಣೇಶೋತ್ಸವ ಮಾಡುವವರು ಮಾತ್ರ ವಿವಿಧ ಇಲಾಖೆಗಳ ಅನುಮತಿ ಪಡೆಬೇಕು. ದೊಡ್ಡಮಟ್ಟದ ಗಣೇಶೋತ್ಸವ ಮಾಡುವವರ ಸಂಖ್ಯೆ ಕಡಿಮೆ ಇದೆ
ಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT