ನಟಿ ತೇಜಸ್ವಿನಿ ಶರ್ಮಾ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಬರಹಗಾರ್ತಿ ಉಳುವಂಗಡ ಕಾವೇರಿ ಉದಯ್, ಪತ್ರಕರ್ತೆ ಸವಿತಾ ರೈ, ಮನು, ಸಹ ನಿರ್ಮಾಪಕಿ ಯಶೋಧಾ ಕಾರ್ಯಪ್ಪ, ಛಾಯಾಗ್ರಾಹಕ ಜಗನ್ನಾಥ್, ಪೋಷಕ ನಟ ವಾಂಚಿರ ವಿಠಲ್, ಅಮಿತ್, ಪ್ರಸನ್ನ, ಭೂಮಿಕಾ, ವರುಣ್, ರಜಿ ಬೆಳ್ಯಪ್ಪ ಹಾಜರಿದ್ದರು.